ನವದೆಹಲಿ: ʼಬೆಕೆಟ್ ಪಾನಿಪುರಿವಾಲಿʼ ಎಂದು ಜನಪ್ರಿಯರಾಗಿರುವ ತಾಪ್ಸಿ ಉಪಾಧ್ಯಾಯ ತಮ್ಮ ಕೆಲಸವನ್ನು ಶ್ಲಾಘಿಸಿದ ಆನಂದ್ ಮಹಿಂದ್ರಾಗೆ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಬಂಡಿ ಎಳೆಯಲು ಸ್ಕೂಟಿ ಬಳಸುತ್ತಿದ್ದ ತಾಪ್ಸಿ ಕಳೆದ ನವೆಂಬರ್ ನಲ್ಲಿ ಖರೀದಿಸಿದ ಮಹೀಂದ್ರಾ ಥಾರ್ ಕಾರ್ ಆ ಕೆಲಸಕ್ಕೆ ಬಳಸತೊಡಗಿದಮೇಲೆ ಜನರಿಂದ ನಾನಾತರಹದ ಟೀಕೆಗಳು ಬರತೊಡಗಿದ್ದವು.
ಹೀಗಿರುವಾಗ ಆಕೆಯನ್ನು ಹುರಿದುಂಬಿಸಲೆಂದು ಆನಂದ್ ಮಹಿಂದ್ರಾ ಒಂದು ಪೋಸ್ಟ್ ಮಾಡಿದ್ದು, ಅದಕ್ಕೆ ತಾಪ್ಸಿ ಧನ್ಯವಾದ ತಿಳಿಸಿದ್ದಾರೆ. ʼವೀಡಿಯೋ ಹಂಚಿಕೊಂಡು ನನ್ನ ಕೆಲಸವನ್ನು ಶ್ಲಾಘಿಸುವ ಮೂಲಕ ಆನಂದ್ ಮಹಿಂದ್ರಾ ನನ್ನಲ್ಲಿ ಉತ್ಸಾಹ ಮೂಡಿಸಿದರು. ಇಂತಹ ಹೆಸರಾಂತ ವ್ಯಕ್ತಿ ನನ್ನನ್ನು ಗಮನಿಸಿ ಮೆಚ್ಚಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆʼ ಎಂದು ತಾಪ್ಸಿ ಹೇಳಿದ್ದಾರೆ.
ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…
ಪಟ್ಟಣದ ವಿವಿಧ ವಾರ್ಡ್ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…
ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…
ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.
ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…
ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.