Categories: ದೆಹಲಿ

ಐಫೋನ್ 15 ನನ್ನು 50,000 ರೂ ಡಿಸ್ಕೌಂಟ್ ನಲ್ಲಿ ಮಾರಾಟ

ನವದೆಹಲಿ: ಅಮೇಜಾನ್​ನಂತೆ ಫ್ಲಿಪ್​ಕಾರ್ಟ್ ಮೆಗಾ ಸೇವಿಂಗ್ ಡೇಸ್ ಆಫರ್ ಇದ್ದು, ಹಲವು ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್​ಗಳನ್ನು ನೀಡಲಾಗುತ್ತಿದೆ. ಈ ಮೆಗಾ ಸೇವಿಂಗ್ ಡೇಸ್ ಮಾರಾಟ ಏಪ್ರಿಲ್ ನಾಳೆ ವರೆಗೆ ನಡೆಯಲಿದೆ.

ಐಫೋನ್15 ಈಗ ಸಾಕಷ್ಟು ಜನಾಕರ್ಷಣೆ ಪಡೆದಿದ್ದು,  79,900 ರೂ ಬೆಲೆಯ ಈ ಐಫೋನ್15 ಮೇಲೆ 13,000 ರೂ ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ, 65,999 ರೂಗೆ ಐಫೋನ್15 ಸಿಗುತ್ತದೆ. ಇದರ ಜೊತೆಗೆ ಎಕ್ಸ್​ಜೇಂಜ್ ಆಫರ್ ಕೂಡ ಇದೆ.

ನಿಮ್ಮ ಹಳೆಯ ಮಾಡಲ್ ಐಫೋನ್ ಅನ್ನು ಎಕ್ಸ್​ಚೇಂಜ್ ಮಾಡಿದರೆ 50,000 ರೂವರೆಗೆ ಡಿಸ್ಕೌಂಟ್ ಸಿಗುತ್ತದೆ. ಐಫೋನ್14 ಪ್ರೋ ಮ್ಯಾಕ್ಸ್ ಫೋನ್​ಗೆ ಗರಿಷ್ಠ ಎಕ್ಸ್​​ಚೇಂಜ್ ವ್ಯಾಲ್ಯೂ ಇದೆ. ಈ ಉತ್ಕೃಷ್ಟ ಮಾಡಲ್​ನ ಐಫೋನ್ ಅನ್ನು ಮರಳಿಸಿದರೆ 50,000 ರೂ ಸಿಗುತ್ತದೆ.

ಐಫೋನ್13 ಮಾಡಲ್​ಗಳು 26,000 ರೂ ಎಕ್ಸ್​ಚೇಂಜ್ ವ್ಯಾಲ್ಯೂ ಹೊಂದಿವೆ. ಅದಕ್ಕಿಂತ ಕಡಿಮೆ ಆವೃತ್ತಿಯ ಐಫೋನ್​ಗಳು ಇನ್ನೂ ಕಡಿಮೆ ಬೆಲೆ ಪಡೆದಿವೆ. ಐಫೋನ್14 ಪ್ರೋ ಮ್ಯಾಕ್ಸ್ ಫೋನ್ ನಿಮ್ಮಲ್ಲಿದ್ದು ಅದನ್ನು ಎಕ್ಸ್​ಚೇಂಜ್ ಮಾಡಿದರೆ ನೀವು ಐಫೋನ್ ಅನ್ನು 16,000 ರೂಗೆ ಪಡೆಯಲು ಸಾಧ್ಯವಾಗಬಹುದು.

ಆದರೆ ತಜ್ಞರ ಪ್ರಕಾರ ಐಫೋನ್14 ಪ್ರೋ ಮ್ಯಾಕ್ಸ್ ಒಳ್ಳೆಯ ಫೀಚರ್ಸ್ ಇರುವ ಹೈ ಎಂಡ್ ಫೋನ್ ಆಗಿದೆ. ಐಫೋನ್ 13 ಹಾಗು ಅದಕ್ಕಿಂತ ಕಡಿಮೆ ಆವೃತ್ತಿಯ ಫೋನ್ ಇದ್ದರೆ ಅದನ್ನು ಮರಳಿಸಿ ಐಫೋನ್15 ಪಡೆಯುವುದು ಸಾರ್ಥಕ ಎನಿಸಬಹುದು.

ಎ16 ಬಯೋನಿಕ್ ಚಿಪ್ ನಿಮ್ಮ ಫೋನ್​ನ ಪ್ರೋಸಸಿಂಗ್ ಕಾರ್ಯವನ್ನು ಬಹಳ ವೇಗವಾಗಿ ಮತ್ತು ಅಚ್ಚುಕಟ್ಟಾಗಿ ಮಾಡಲು ನೆರವಾಗುತ್ತದೆ. ಐಫೋನ್ ಮೊಬೈಲ್ ಕ್ಯಾಮರಾ ಫೀಚರ್​ಗೂ ಹೆಸರುವಾಸಿ. ಐಫೋನ್15ನಲ್ಲಿ ಕ್ಯಾಮರಾ ಟೆಕ್ನಾಲಜಿ ಇನ್ನೂ ಅಪ್​ಗ್ರೇಡ್ ಆಗಿದೆ. ಕಡಿಮೆ ಬೆಳಕು ಇರುವ ಜಾಗದಲ್ಲೂ ಅದ್ಭುತ ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ತೆಗೆಯಬಹುದು ಈ ಎಲ್ಲಾ ವಿಶೇಷತೆಗಳನ್ನು ಐಫೋನ್ 15 ಹೊಂದಿದೆ.

Chaitra Kulal

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

54 mins ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

1 hour ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

1 hour ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

2 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

2 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

2 hours ago