News Karnataka Kannada
Saturday, April 27 2024
ದೆಹಲಿ

ನೈತಿಕ ಸಮಿತಿಯ ಶಿಫಾರಸ್ಸಿನ ವಿರುದ್ಧ ಕಿಡಿ ಕಾರಿದ ಮಹುವಾ

Mahua slams ethics committee's recommendation
Photo Credit : News Kannada

ದೆಹಲಿ: ಸಂಸತ್ತಿನಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳುವುದಕ್ಕೆ  ಲಂಚ ಪಡೆದಿದ್ದಾರೆ ಎಂಬ ಆರೋಪ ಹೊತ್ತಿರುವ  ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ  ಅವರನ್ನು ಸದನದಿಂದ ಹೊರಹಾಕುವಂತೆ ನೈತಿಕ ಸಮಿತಿಯು ಶಿಫಾರಸು ಮಾಡಿದ ಒಂದು ದಿನದ ನಂತರ ಈ ಪ್ರಕರಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಸಂಸದೀಯ ಇತಿಹಾಸದಲ್ಲಿ “ಲೋಕಸಭೆಯ ನೈತಿಕ ಸಮಿತಿಯಿಂದ ಅನೈತಿಕವಾಗಿ ಹೊರಹಾಕಲ್ಪಟ್ಟ ಮೊದಲ ವ್ಯಕ್ತಿ” ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಹೆಮ್ಮೆಪಡುತ್ತೇನೆ ಎಂದು ಮಹುವಾ ಮೊಯಿತ್ರಾ  ‘ಎಕ್ಸ್’ ಮಾಡಿದ್ದಾರೆ.

ಮೊದಲು ಉಚ್ಚಾಟನೆ ಮಾಡಿ ನಂತರ ಸಾಕ್ಷ್ಯವನ್ನು ಹುಡುಕಲು ಸಿಬಿಐ ಅನ್ನು ಕೇಳಲು ಸರ್ಕಾರವನ್ನು ಕೇಳುವುದಾಗಿದೆ. ಕಾಂಗರೂ ಕೋರ್ಟ್, ಆರಂಭದಿಂದ ಅಂತ್ಯದವರೆಗೆ ಮಂಗಗಳ ವ್ಯಾಪಾರ ಎಂದು ಟಿಎಂಸಿ ಸಂಸದರು ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಗುರುವಾರ, ನೈತಿಕ ಸಮಿತಿಯು ಮೊಯಿತ್ರಾ ಅವರ ಉಚ್ಚಾಟನೆಗೆ ಶಿಫಾರಸು ಮಾಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು