Categories: ದೆಹಲಿ

ಕೋವಿಡ್‌ ಲಸಿಕೆ ಅಭಿಯಾನ : ಕರ್ನಾಟಕ 5ನೇ ಸ್ಥಾನ

ನವದೆಹಲಿ: ದೇಶಾದ್ಯಂತ ಕೋವಿಡ್‌ ಲಸಿಕೆ ಅಭಿಯಾನ ನಡೆಯುತ್ತಿದ್ದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಅಭಿಯಾನ ಅತಿ ವೇಗವಾಗಿ ಸಾಗುತ್ತಿದೆ. ಗೋವಾ, ಹಿಮಾಚಲ ಪ್ರದೇಶ ರಾಜ್ಯಗಳು ಶೇ.100ರಷ್ಟು ಅರ್ಹರಿಗೆ ಮೊದಲನೇ ಡೋಸ್‌ ಲಸಿಕೆ ನೀಡಿವೆ. ಕರ್ನಾಟಕ ಲಸಿಕೆ ಅಭಿಯಾನದಲ್ಲಿ 5ನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಆದರೆ ಬೇರೆ ಪಕ್ಷಗಳು ಆಡಳಿತದಲ್ಲಿರುವ ರಾಜ್ಯದಲ್ಲಿ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿದೆ ಎನ್ನುವುದು ಲಸಿಕೆ ಪಡೆದವರ ಅಂಕಿ ಅಂಶದಿಂದ ತಿಳಿದುಬಂದಿದೆ.

ಅತಿ ಹೆಚ್ಚು ಫ‌ಸ್ಟ್‌ ಡೋಸ್‌ ಲಸಿಕೆ ನೀಡಿದ ರಾಜ್ಯ- ಗೋವಾ(ಶೇ.100), ಹಿಮಾಚಲ ಪ್ರದೇಶ(ಶೇ.100) ಅತಿ ಹೆಚ್ಚು 2ನೇ ಡೋಸ್‌ ಲಸಿಕೆ ನೀಡಿದ ರಾಜ್ಯ- ಹಿಮಾಚಲ ಪ್ರದೇಶ(ಶೇ.91.9)ಅತಿ ಕಡಿಮೆ ಮೊದಲನೇ ಡೋಸ್‌ ನೀಡಿದ ರಾಜ್ಯ- ಜಾರ್ಖಂಡ್‌(ಶೇ.66.2)ಅತಿ ಕಡಿಮೆ 2ನೇ ಡೋಸ್‌ ನೀಡಿದ ರಾಜ್ಯ- ಜಾರ್ಖಂಡ್‌(ಶೇ.30.8).

ಬಿಜೆಪಿಯೇತರ ಪಕ್ಷಗಳಿರುವ ರಾಜ್ಯಗಳ ಸಾಧನೆ
ರಾಜ್ಯ ಮೊದಲ ಡೋಸ್‌(ಶೇ.) 2ನೇ ಡೋಸ್‌(ಶೇ.)
ಜಾರ್ಖಂಡ್‌ 66.2 30.8
ಪಂಜಾಬ್‌ 72.05 32.8
ತಮಿಳುನಾಡು 78.1 42.65
ಮಹಾರಾಷ್ಟ್ರ 80.11 42.5
ಛತ್ತೀಸ್‌ಗಡ 83.2 47.2
ರಾಜಸ್ಥಾನ 84.2 46.9
ಪಶ್ಚಿಮ ಬಂಗಾಳ 86.6 39.4

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಾಧನೆ
ರಾಜ್ಯ ಮೊದಲನೇ ಡೋಸ್‌(ಶೇ.) 2ನೇ ಡೋಸ್‌(ಶೇ.)
ಹಿಮಾಚಲ ಪ್ರದೇಶ 100 91.9
ಗೋವಾ 100 87.9
ಗುಜರಾತ್‌ 93.5 70.3
ಉತ್ತರಾಖಂಡ 93 61.7
ಮಧ್ಯಪ್ರದೇಶ 92.8 62.9
ಕರ್ನಾಟಕ 90.9 59.1
ಹರ್ಯಾಣ 90.04 48.3
ಅಸ್ಸಾಂ 88.9 50
ತ್ರಿಪುರ 80.5 63.5

Gayathri SG

Recent Posts

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

3 mins ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

15 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

33 mins ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

41 mins ago

ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರವೂ ಏರಿಳಿತಗಳನ್ನು ಕಂಡಿದ್ದು, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 4…

60 mins ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

1 hour ago