News Karnataka Kannada
Monday, April 29 2024
ಛತ್ತೀಸಗಢ

ಎನ್‍ಕೌಂಟರ್ ಗೆ ಇಬ್ಬರು ಮಹಿಳಾ ನಕ್ಸಲರು ಬಲಿ: ತಲೆಗೆ 6 ಲಕ್ಷ ರೂ. ಬಹುಮಾನ ಘೋಷಣೆ

Karwar: Make community health officers permanent as per central government guidelines
Photo Credit :

ದಾಂತೇವಾಡ,ಡಿ.18 : ಛತ್ತೀಸ್‍ಘಡದ ದಾಂತೇವಾಡ ಜಿಲ್ಲೆಯ ಗೊಂಡೆರಾಸ್ ಅರಣ್ಯದ ಸಮೀಪ ಭದ್ರತಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಮಹಿಳಾ ನಕ್ಸಲೀಯರು ಮೃತಪಟ್ಟಿದ್ದಾರೆ. ಎನ್‍ಕೌಂಟರ್ ಬಳಿಕ ಇಬ್ಬರು ಮಹಿಳಾ ನಕ್ಸಲೀಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರುಗಳ ತಲೆಗೆ 6 ಲಕ್ಷ ರೂ. ಬಹುಮಾನ ಘೋಷಿಸಲಾಯಿತು.

ಇಂದು ಮುಂಜಾನೆ 5-30ರ ಸಮಯದಲ್ಲಿ ಪಿಎಸ್ ಆರನ್‍ಪುರ ವ್ಯಾಪ್ತಿಗೆ ಬರುವ ಗೊಂಡೆರಾಸ್ ಕಾಡಿನಲ್ಲಿ ಅಡಗಿದ್ದ ನಕ್ಸಲೀಯರು ಮತ್ತು ದಾಂತೇವಾಡ ಡಿಆರ್‍ಜಿ ನಡುವೆ ಗುಂಡಿನ ಚಕಮಕಿ ನಡೆಯಿತು.

ಬಳಿಕ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಇಬ್ಬರು ಮಹಿಳಾ ನಕ್ಸಲೀಯರ ಶವಗಳು ಕಂಡುಬಂದವು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು