News Karnataka Kannada
Wednesday, May 01 2024

ಮಳೆಯಿಂದ ಬೆಳೆನಾಶ ಮನನೊಂದ ರೈತ ಆತ್ಮಹತ್ಯೆ

20-Nov-2021 ಉತ್ತರಕನ್ನಡ

ಕಾರವಾರ: ನಿರಂತರ ಮಳೆಯಿಂದಾಗಿ ಫಸಲು ನಷ್ಟವಾಗಿದ್ದರಿಂದ ಮನನೊಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನರೂರಿನ ರೈತ ಗಂಗಾಧರ ಶೇಷಣ್ಣನವರ (58) ಮೃತರು. ಇವರು ಸಾಲ ಮಾಡಿ ಭತ್ತ, ಶುಂಠಿ ಕೃಷಿ ಮಾಡಿದ್ದರು. ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಬೆಳೆನಾಶವಾಗಿದ್ದು, ಈ ನೋವನ್ನು ಸಹಿಸಲಾಗದೆ ಗಂಗಾಧರ ಶೇಷಣ್ಣನವರ ನ.17ರಂದು ಕೀಟನಾಶಕ ಸೇವಿಸಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು