ಲಕ್ನೋ: ಕಳೆದ ಕೆಲವು ವರ್ಷಗಳಿಂದ ಗೇಮಿಂಗ್ ಆ್ಯಪ್ ಮೂಲಕ ನಡೆಸುತ್ತಿದ್ದ ಮತಾಂತರ ದಂಧೆಯನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ಗಾಜಿಯಾಬಾದ್ನ ಸಂಜಯ್ ನಗರದ ಮಸೀದಿ ಸಮಿತಿಯ ಸದಸ್ಯನನ್ನು ಈ ಸಂಬಂಧ ಬಂಧಿಸಲಾಗಿದೆ, ಮಸೀದಿಯ ಸಮಿತಿ ಸದಸ್ಯ ಬಲ್ಲಿಯಾ ಮೂಲದ ಅಬ್ದುಲ್ ರೆಹಮಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ರೆಹಮಾನ್ ಅವರು ಕೆಲವು ತಿಂಗಳ ಹಿಂದೆ ಸಮಿತಿಯನ್ನು ತೊರೆದಿದ್ದಾರೆ...
Know MoreGet latest news karnataka updates on your email.