News Karnataka Kannada
Wednesday, May 01 2024

ಚಿಕನ್ ಫ್ರೈಗಾಗಿ ಪತ್ನಿಯನ್ನು ಕೊಂದ ಭೂಪ

28-Aug-2021 ಬೆಂಗಳೂರು

ಬೆಂಗಳೂರು : ಪೀಣ್ಯದ  ಹೆಸರಘಟ್ಟ ರಸ್ತೆಯ ತರಬನಹಳ್ಳಿಯಲ್ಲಿ  ಚಿಕನ್‌ ಫ್ರೈ ರುಚಿಯಾಗಿಲ್ಲ ಎಂಬ ವಿಚಾರದಲ್ಲಿ ಆರಂಭವಾದ ಗಂಡ ಹೆಂಡಿರ ಜಗಳ ಪತ್ನಿಯ ಕೊಲೆಯಲ್ಲಿ ಕೊನೆಗೊಂಡಿದೆ. ಶಿರೀನ್‌ಬಾನು (25)ಕೊಲೆಯಾದ ಗೃಹಿಣಿಯಾಗಿದ್ದು, ಈಕೆಯ ಪತಿ ಮುಬಾರಕ್‌ (32) ಕೊಲೆ ಮಾಡಿ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣವಾಗಿದ್ದಾನೆ. ದಾವಣಗೆರೆ ಮೂಲದ ಶಿರೀನ್‌ಬಾನು ಮತ್ತು ಮುಬಾರಕ್‌ ಐದು ವರ್ಷಗಳ ಹಿಂದೆ ಪ್ರೀತಿಸಿ,...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು