Categories: ಕ್ರೀಡೆ

ಟ್ರೋಫಿ ಗೆದ್ದಿದ್ದು ನಾನೊಬ್ಬಳೆ ಅಲ್ಲ,ನನ್ನ ಟೀಮ್‌ : ಸ್ಮೃತಿ ಮಂದಾನ

ಬೆಂಗಳೂರು: ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL ಫೈನಲ್​​ನಲ್ಲಿ ಆರ್​ಸಿಬಿ ಕಪ್​​ಗೆ ಮುತ್ತಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಯಿತು.

ತಂಡದ ನಾಯಕಿ ಸ್ಮೃತಿ ಮಂದಾನ  ಟ್ರೋಫಿ ಹಿಡಿದು ಮಾತನಾಡುತ್ತ, ನನಗಿನ್ನು ನಂಬಲು ಸಾದ್ಯವಾಗುತ್ತಿಲ್ಲ, ಮಾತಾಡಲು ಅಪದಗಳು ಸಿಗುತ್ತಿಲ್ಲ, ನಮ್ಮ ತಂಡದ ಪ್ರದರ್ಶನ ಶ್ಲಾಘನೀಯವಾಗಿತ್ತು, ಆದರೆ ಮೊದಲಲ್ಲಿ ದೆಹಲಿ ಜೊತೆ ಎರಡು ಕಠಿಣ ಸೋಲು ಕಂಡಿದ್ದೆವು. ಆದರೆ ಫೈನಲ್‌ನಲ್ಲಿ ಕಪ್‌ ನಮ್ಮ ಪಾಲಾಗಿದೆ.ಕಳೆದ ವರ್ಷದ ಸೋಲೆ ಈಗ ನಮ್ಮ ಗೆಲುವಿಗೆ ಕಾರಣ. ಟೀಮ್ ಮ್ಯಾನೇಜ್ಮೆಂಟ್ ಇದು ನಿಮ್ಮ ಟೀಮ್ ಎಂದು ಹೇಳಿತು. ಟ್ರೋಫಿ ನನ್ನ ಒಬ್ಬಳ ಗೆಲವುವಲ್ಲ ಇಡೀ ತಂಡದ ಗೆಲವು ಎಂದು ತಮ್ಮ ಮಾತಿನಿಂದಲೂ ಅಭಿಮಾನಿಗಳ ಮನ ಗೆದ್ದರು.

ಇತ್ತ ಕಡೆ ಅಭಿಮಾನಿ ಗಳ 16 ವರ್ಷದ ಕನಸು ಆರ್‌ಸಿಬಿ ಮಹಿಳಾ ತಂಡ ನೆರವೇರಿಸಿದೆ. ರಾಜಧಾನಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳು ಖುಷಿಯಲ್ಲಿ ಹುಚ್ಚದ್ದು ಕಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ನೆನ್ನೆ ರಾತ್ರಿಯಿಂದಲೇ ಬೀದಿ ಬೀದಿಯಲ್ಲಿ ಡಿಜೆ, ಪಟಾಕಿ ಸಿಡಿಸಿ ಕುಣಿಯುತ್ತ ಈ ಬಾರಿ ನಮ್ದು ಎಂದು ಕೂಗುತ್ತಾ ಸಂಭ್ರಸಿದ್ದಾರೆ.

 

Nisarga K

Recent Posts

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

28 mins ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

52 mins ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

1 hour ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

2 hours ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

2 hours ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

2 hours ago