Bengaluru 30°C

ಕೊಹ್ಲಿ-ಶ್ರೇಯಾಂಕಾ ಫೋಟೋ ಹಂಚಿಕೊಂಡ ಆರ್​​ಸಿಬಿ; ಇಲ್ಲಿದೆ ಮಹತ್ವದ ಸಂದೇಶ

Vk

ಬೆಂಗಳೂರು: ಇಂದು ರಕ್ಷಾ ಬಂಧನ ದಿನ. ಹೀಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದೆ. ಸದ್ಯ ಆರ್​ಸಿಬಿ ಮಾಡಿರುವ ಫೋಟೋ ಭಾರೀ ವೈರಲ್​ ಆಗುತ್ತಿದೆ. ಜೊತೆಗೆ ಅಭಿಮಾನಿಗಳ ಮನ ಗೆದ್ದಿದೆ.


ಆರ್​ಸಿಬಿ ಎಕ್ಸ್​ನಲ್ಲಿ ಕೊಹ್ಲಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್​​ ಬ್ಯಾಟ್​ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದೆ. ‘ಸೂಪರ್​ಸ್ಟಾರ್ಸ್​​ ತಮ್ಮ ಬ್ಯಾಟನ್ನು ರಕ್ಷಿಸಿದಂತೆ ನಿಮ್ಮ ಸೋದರಿಯರನ್ನು ರಕ್ಷಿಸಿ. ನಿಮ್ಮ ಹೃದಯಕ್ಕೆ ಹತ್ತಿರದಂತೆ, ನಿಮ್ಮ ಅಪ್ಪುಗೆ ಬಿಗಿಗೊಳ್ಳುವಂತೆ’ ಎಂದು ಅಡಿಬರಹ ನೀಡಿದೆ.


ಅಂದಹಾಗೆಯೇ ಇಂದು ರಕ್ಷಾಬಂಧನ ವಿಶೇಷ ದಿನವಾಗಿದೆ. ಈ ಶುಭದಿನದಂದು ಆರ್​ಸಿಬಿ ಟ್ವಿಟ್ಟರ್​ ಖಾತೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಕೊಹ್ಲಿ ಮತ್ತು ಶ್ರೇಯಾಂಕಾ ತಮ್ಮ ಬ್ಯಾಟ್​ ಅನ್ನು ರಕ್ಷಿಸುವಂತೆ, ಸಹೋದರಿಯರನ್ನು ರಕ್ಷಿಸಿ ಎಂಬ ಸಂದೇಶ ಸಾರಿದೆ.


Nk Channel Final 21 09 2023