Categories: ಕ್ರೀಡೆ

ಸಿಂಗಾಪುರದಲ್ಲಿ ಚಿನ್ನ ಗೆದ್ದ ʼಮೀರಾಬಾಯಿ ಚಾನುʼ,

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದ ಮೀರಾಬಾಯಿ ಚಾನು ಸಧ್ಯ ಸಿಂಗಾಪುರವೇಟ್ ಲಿಫ್ಟಿಂಗ್ ಇಂಟರ್ ನ್ಯಾಷನಲ್  ನಲ್ಲಿ ಚಿನ್ನ ಗೆದ್ದಿದ್ದಾರೆ.

ಡಿಸೆಂಬರ್ʼನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ʼನಿಂದ ಹಿಂದೆ ಸರಿದ ಚಾನು, ಕಳೆದ ವರ್ಷ ಐತಿಹಾಸಿಕ ಟೋಕಿಯೊ ಗೇಮ್ಸ್ ಪ್ರದರ್ಶನದ ನಂತರ ಒಲಿಂಪಿಕ್ಸ್ʼನಲ್ಲಿ ವೇಟ್ ಲಿಫ್ಟಿಂಗ್ʼನಲ್ಲಿ ಭಾರತದ ಮೊದಲ ಬೆಳ್ಳಿ ಪದಕವನ್ನ  ಪಡೆದರು ಅಂದ್ಹಾಗೆ, ಇದು ಚಾನು ಅವರ ಮೊದಲ ಸ್ಪರ್ಧಾತ್ಮಕ ಸ್ಪರ್ಧೆಯಾಗಿದೆ

ಈ ಮೂಲಕ ಶುಕ್ರವಾರ 55 ಕೆಜಿ ತೂಕದ ವಿಭಾಗದಲ್ಲಿ 2022ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.ಮೊದಲ ಬಾರಿಗೆ 55 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿದ ಚಾನು 191 ಕೆಜಿ (86 ಕೆಜಿ+105 ಕೆಜಿ) ಅನ್ನು ಸ್ಪರ್ಧಾತ್ಮಕವಲ್ಲದ ಕ್ಷೇತ್ರದಲ್ಲಿ ಪೋಡಿಯಂ ವಿರುದ್ಧ ಜಯ ಗಳಿಸಿದ್ದರು..

ಎರಡನೇ ಸ್ಥಾನದಲ್ಲಿರುವ ಲಿಫ್ಟರ್ – ಆಸ್ಟ್ರೇಲಿಯಾದ ಜೆಸ್ಸಿಕಾ ಸೆವಾಸ್ಟೆಂಕೊ ಅವರ ಅತ್ಯುತ್ತಮ ಪ್ರಯತ್ನವೆಂದ್ರೆ, 167 ಕೆಜಿ (77 ಕೆಜಿ+ 90 ಕೆಜಿ), ಚಾನು ಅವರಿಗಿಂತ 24 ಕೆಜಿ ಕಡಿಮೆ ಇದೆ.

ಮಲೇಷ್ಯಾದ ಎಲಿ ಕ್ಯಾಸ್ಸಾಂಡ್ರಾ ಎಂಗಲ್ಬರ್ಟ್ 165ಕೆಜಿ (75ಕೆಜಿ+60 ಕೆಜಿ) ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು.

27 ವರ್ಷದ ಅವರು ತಮ್ಮ ಕಾಮನ್ ವೆಲ್ತ್ ಶ್ರೇಯಾಂಕದ ಆಧಾರದ ಮೇಲೆ 49 ಕೆಜಿ ತೂಕ ವಿಭಾಗದಲ್ಲಿ ಸಿಡಬ್ಲ್ಯೂಜಿಗೆ(CWG) ಅರ್ಹತೆ ಪಡೆದಿದ್ದಾರೆ.

Swathi MG

Recent Posts

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

8 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

26 mins ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

34 mins ago

ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರವೂ ಏರಿಳಿತಗಳನ್ನು ಕಂಡಿದ್ದು, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 4…

53 mins ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

1 hour ago

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

9 hours ago