News Karnataka Kannada
Sunday, April 28 2024
ಮೈಸೂರು

ಕೆಎಎಸ್‌ಒಯು ವೃತ್ತದಲ್ಲಿ ಹಾಕಲಾಗಿದ್ದ ಡಿ.ವೀರೇಂದ್ರ ಹೆಗ್ಗಡೆ ನಾಮ ಫಲಕ ನಾಪತ್ತೆ, ಮತ್ತೆ ಅಳವಡಿಸಲು ಆಗ್ರಹಿಸಿ ಪ್ರತಿಭಟನೆ

Dr.d.veerendrra Award 17082021
Photo Credit :

ಮೈಸೂರು: ನಗರದ ಪಡುವಾರಹಳ್ಳಿ ಮಡಿಕೇರಿ ಮಾರ್ಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ಮುಂಭಾಗ ವೃತ್ತಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಆದರೆ ಅಲ್ಲಿ ಹಾಕಲಾಗಿದ್ದ ನಾಮ ಫಲಕವನ್ನೇ ನಾಪತ್ತೆ ಮಾಡಲಾಗಿದೆ.

ಅಲ್ಲದೇ ಇದೇ ಸ್ಥಳದಲ್ಲಿರುವ ಶಾಲೆಯವರು ತಮ್ಮ ಕಟ್ಟಡದ ಒಳಗಿರುವ ಫಲಕದಲ್ಲಿ ಸೆಂಟ್ ಜೋಸೆಫ್ ಕಾರ್ನರ್ ಎಂದು ಬರೆಸಿ ಗೊಂದಲ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಕೂಡಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ನಾಮಫಲಕ ಅಳವಡಿಸಲು ಆಗ್ರಹಿಸಿ ಸ್ಥಳದಲ್ಲಿ ಜನಾಂದೋಲನ ನಡೆಸಲಾಯಿತು.

ದಿ ಮೈಸೂರು ಕೊ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ. ರಾಮಕೃಷ್ಣ , ನಗರಪಾಲಿಕೆ ಸದಸ್ಯ ಎಂ.ಚಿಕ್ಕವೆಕಟು,ಟೆನ್ನಿಸ್ ಗೋಪಿ,ಜೀವನ್ ಪ್ರಕಾಶ್, ಒಕ್ಕಲಿಗರ ಸಂಘದ ನಿರ್ದೇಶಕ ಎ.ರವಿ, ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್ ಬಿ ಶಿವು, ಜನಹಿತವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಸಿ ಡಿ.ಕುಮಾರ್,ಬಿ.ಕುಮಾರ್, ರಾಘವ್ ಎಂ.ಗೌಡ, ಬಿ.ಸಂತೋಷ್,ಕುoಬಾರಕೊಪ್ಪಲು ನಾಗೇಶ್, ಎಂ.ಶಿವಪ್ರಕಾಶ್ , ಬಿ.ಕುಮಾರ್ ಗೌಡ, ವೇಣು, ಗೋಪಾಲ, ಗಿರೀಶ್, ಶಿವರಾಜ್, ಮೋಹನ್ ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು