ಚೆಟ್ಟಳ್ಳಿ: ಕ್ರಿಕೆಟ್‌ ಕ್ರೀಡೆಯಲ್ಲಿ ಸಂಭ್ರಮಿಸಿದ ಮಹಿಳೆಯರು

ಚೆಟ್ಟಳ್ಳಿ: ಮಹಿಳೆಯರು ಬ್ಯಾಟ್‌ಹಿಡಿಯುತಾ ಫೀಲ್ಡ್  ಇಳಿದು ತಮ್ಮ ಕೌಟುಂಬಿಕ ಜಂಜಾಟಗಳನ್ನೆಲ್ಲ ಮರೆತು ಸಿಕ್ಸ್ ಬಾರಿಸುತಾ ತಾವೂಸಂಭ್ರಮಿಸುತಾ ಪ್ರೇಕ್ಷಕರಿಗೂ ಮುದನೀಡಿದ ಮಹಿಳಾ ಕ್ರಿಕೆಟ್‌ ಕ್ರೀಡೆಯಲ್ಲಿ ಆಕರ್ಶಣೀಯವಾಗಿತ್ತು.ವಿವಿಧ ಉಡುಪುಧರಿಸಿದ ಮಹಿಳಾ ಚೀರ್ ಉಮೆನ್ಸ್ ತಂಡದ ನ್ರತ್ಯ ಕಾರ್ಯಕ್ರಮಕ್ಕೆ ಮೆರಗುನೀಡಿತ್ತು.

ಮಹಿಳೆಯರು ತಯಾರಿಸಿದ ವಿವಿಧ ಬಗ್ಗೆ ತಿಂಡಿತಿನಿಸುಗಳ ಮಳಿಗೆಗಳು ಹಲವು ಬಗೆಯ ಕ್ರೀಡೆಗಳುಕಾರ್ಯಕ್ರಮದಲ್ಲಿ ಗಮನಸೆಳೆಯಿತು ಕೊಡಗಿನ ನಾನಾ ಕಡೆಗಳಿಂದ ಮಹಿಳೆಯರಲ್ಲದೆ ಪುರುಷರು ಮಕ್ಕಳು ಹೆಚ್ಚಾಗಿಭಾಗವಹಿಸಿದ್ದು ವಿಶೇಷವಾಗಿತ್ತು.

ಚೆಟ್ಟಳ್ಳಿ ಅವರ್‌ ಕ್ಲಬ್ ವತಿಯಿಂದ ಚೆಟ್ಟಳ್ಳಿ ಪ್ರೌಢಶಾಲಾಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ ಉಮೆನ್ಸ್ ನಾಕ್‌ ಔಟ್‌ ಕ್ರಿಕೆಟ್‌ ಟೂರ್ನಮೆಂಟ್‌ನ್ನು ಕೊಡಗು ಜಿಲ್ಲಾ ಪೋಲೀಸ್‌ವರಿಷ್ಠಾಧಿಕಾರಿ ಕ್ಯಾಪ್ಟನ್‌ ಮಲ್ಚಿರ ಎ.ಅಯ್ಯಪ್ಪ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿ ಕ್ರೀಡೆಗಳುಮಾನಸಿಕ ಹಾಗು ದೈಹಿಕ ಸದ್ರಡತೆಗೆ ಸಹಕಾರಿಯಾಗಲಿದೆ.ಕೊಡಗಿನಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆ ಗಮನಾರ್ಹವಾಗಿದೆ. ಮಹಿಳಾ ಕ್ಲಬ್  ವತಿಯಿಂದ ಚೆಟ್ಟಳ್ಳಿಯಲ್ಲಿ ಮಹಿಳಾ ಕ್ರಿಕೆಟ್‌ ಆಯೋಜಿಸಿರುವುದು ಪ್ರಶಂಸನೀಯ ಎಂದರು.

ಕ್ರೀಡಾಜ್ಯೋತಿಯನ್ನು ಬೆಳಗಿಸಿ ಕ್ರಿಕೇಟ್ ಆಡುವ ಮೂಲಕ ಕ್ಯಾಪ್ಟನ್ ಮಲ್ಚಿರ ಎ.ಅಯ್ಯಪ್ಪ ಕ್ರಿಕೆಟ್‌ ಪಂದ್ಯಾಟಕ್ಕೆ ಚಾಲನೆ ನೀಡಿದರು. ೧೬ನೊಂದಾಯಿತ ಮಹಿಳಾ ತಂಡಗಳು ಪ್ರತೀಕ್ರೀಡೆಯಲ್ಲಿ ೩ಓವರ್‌ನಂತೆ ಆಡಿದರೆ ಅಂತಿಮನಾಗಿ ೪ ಓರ‍ ಆಡಿದರು. ಅಂತಿಮವಾಗಿ ಆದರ್ಶ್ಯೂತ್‌ಕ್ಲಬ್ ಕಟ್ಟೆಮಾಡು ೪೨ರನ್ನುಗ¼ನ್ನು ಪಡೆಯುವ ಮೂಲಕ ಅವರ್‌ಕ್ಲಬ್‌ಚೆಟ್ಟಳ್ಳಿಯನ್ನು ಮಣಿಸಿದರು.

ಸಂಭ್ರಮಾಕ್ಲಬ್ ಟಿಶೆಟ್ಟಿಗೇರಿ ತಂಡ ಮೂರನೇಸ್ಥಾನವನ್ನು ತಮ್ಮದಾಗಿಸಿ ಕೊಂಡಿತು.ಚೆಟ್ಟಳ್ಳಿ ಪ್ರೌಢಶಾಲೆಯ ಸಂಚಾಲಕರಾದ ಮುಳ್ಳಂಡ ರತ್ತುಚಂಗಪ್ಪ ಕ್ರೀಡಾ ತಂಡಗಳನ್ನುದ್ದೇಶಿಸಿ ಮಾತನಾಡಿ ಚೆಟ್ಟಳ್ಳಿಯಲ್ಲಿ ಪ್ರಪಥಮ ಮಹಿಳಾಕ್ರೀಡೆಯನ್ನು ಆಯೋಜಿಸಿರುರುವು ಹೆಮ್ಮೆ ಎನಿಸಿದೆ. ವಿಜೇತತಂಡಕ್ಕೆ ಶುಭಹಾರೈಸಿದರು.

ಪ್ರಥಮಸ್ಥಾನಪಡೆದ ಆದರ್ಶ್ಯೂತ್ ಕಟ್ಟೆಮಾಡುತವರಿಗೆ ಟ್ರೋಫಿ ಹಾಗು ೧೧ಸಾವಿರ ನಗದುಬಹುಮಾನ ದ್ವಿತೀಯಸ್ಥಾನ ಪಡೆದ ಅವರ್‌ಕ್ಲಬ್‌ಚೆಟ್ಟಳ್ಳಿಯವರಿಗೆ ಟ್ರೋಫಿ ಹಾಗು ೬ಸಾವಿರ ನಗದು ಹಾಗು ತ್ರತೀಯಸ್ಥಾನಪಡೆದ ಸಂಭ್ರಮಾ ಕ್ಲಬ್ ಟಿಶೆಟ್ಟಿಗೇರಿ ತಂಡಕ್ಕೆ ಟ್ರೋಫಿ ಹಾಗು ೩ಸಾವಿರ ನಗದುಬಹುಮಾನ ನೀಡಲಾಯಿತು. ಆಲ್‌ರೌಂಡರಾಗಿ ಮಿಂಚಿದ ಮನೆಮಂಡ ಅಂಜಲಿಸೋಮಯ್ಯ, ಅತ್ಯುತ್ತಮ ಆಟಗಾರರಾದ ಮುಳ್ಳಂಡ ವಿಂದ್ಯಾರಜನ್, ಜ್ಯೋತಿ,ಅಶ್ವಿನಿ,ವಿನೂತ,ಕೆಚೆಟ್ಟಿರ ರತಿ ಕಾರ್ಯಪ್ಪ, ಸಜಾಪೂವಯ್ಯ ಹಾಗು ಹಲವರಿಗೆ ಬಹುಮಾನ ನೀಡಲಾಯಿತು. ಮಡಿಕೇರಿಯ ಪೊಮ್ಮಕ್ಕಡ ಕೂಟಕ್ಕೆ ಅತ್ಯುತ್ತಮ್ಮಚೀಯ್ಸ್ತಂಡ ಬಹುಮಾನವನ್ನು ನೀಡ ಲಾಯಿತು.

ಅವರ್‌ ಕ್ಲಬ್‌ನ ಅಧ್ಯಕ್ಷರಾದ ಐಚೆಟ್ಟಿರ ಸುಮಿತಾ ಮಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಮಹಿಳೆಯರು ಸೇರಿ ಚೆಟ್ಟಳ್ಳಿ ಅವರ್‌ಕಬ್ಲ್  ಪ್ರಾರಂಭಿಸಿದ್ದೇವೆಂದರು. ಉಪಾಧ್ಯಕ್ಷರಾದ ಮುಳ್ಳಂಡಶೋಭಾ ಚಂಗಪ್ಪ ಮಾತನಾಡಿ ಚೆಟ್ಟಳ್ಳಿ ಅವರ್ ಕಬ್ಲ್ ಪ್ರಾರಂಭಿಸುವ ಮೂಲಕ ಹಲವು ಕಾರ್ಯಕ್ರಮದ ಜೊತೆ ಪ್ರತೀ ವರ್ಷ ಹಲವು ಕ್ರೀಡೆಯನ್ನು ಆಯೋಜಿಸಿದ್ದು ಈ ವರ್ಷ ಸುನಿಮ ಮಾಚಯ್ಯನವರ ಸಲಹೆ ಮೇರೆ ಮಹಿಳಾ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸುತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಮೊದಲಬಾರಿ ಮಹಿಳಾ ಕ್ರಿಕೇಟ್‌ ಕ್ರೀಡೆಯನ್ನು ಆಯೋಜಿಸಿದ್ದೇವೆಂದರು.

ಮಾಜಿ ಅಧ್ಯಕ್ಷರಾದ ಕೊಂಗೇಟಿರ ದೇಚುಮುದ್ದಯ್ಯ, ಕಾರ್ಯದರ್ಶಿ ಅಂಜಲಿಸೋಮಯ್ಯ, ಖಜಾಂಜಿ ಮುಳ್ಳಂಡ ಸುಶೀಲಾ ತಮ್ಮಯ್ಯ ವೇದಿಕೆಯಲ್ಲಿದ್ದರು. ಕ್ಲಬ್‌ನ ಪದಾಧಿಕಾರಿಗಳು ಹಾಗು ಸದಸ್ಯರು ಕ್ರೀಡಾ ಆಯೋಜನೆಯಲ್ಲಿ ಶ್ರಮಿಸಿದರು.

 

Ashika S

Recent Posts

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

2 mins ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

14 mins ago

ಹೆಸ್ಕಾಂ ಲೈನ್ ಮೆನ್ ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಏಕಾಏಕಿ ವಿದ್ಯುತ್ ಪ್ರವೇಶಿಸಿದ ಪರಿಣಾಮ ಹಾಗೂ ಹೆಸ್ಕಾಂ ಲೈನ್ ಮೆನ್ , ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ…

17 mins ago

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

30 mins ago

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

49 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

1 hour ago