ಬೈಂದೂರು: ಕೆಲವು ದಿವಸದ ಹಿಂದೆ ಬಾಗಲಕೋಟೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಎಂಬಾತನಿಗೆ ಹೋಟೆಲ್ ಮಾಲೀಕರಿಂದ ಕೆಲಸದ ಸಂಬಳ ನೀಡದೆ ಅನ್ಯಾಯ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.
ಆ ಸುದ್ದಿಯ ಬೆನ್ನತ್ತಿದ ಹೋಟೆಲ್ ಕಾರ್ಮಿಕ ಸಂಘಟನೆ ನಾನಾ ರೀತಿಯ ಪ್ರಯತ್ನ ಪಟ್ಟರು ಸಂಬಳ ಕ್ಲಿಯರ್ ಆಗುವ ಪ್ರಮೇಯ ಕಾಣಲಿಲ್ಲ,
ಕೊನೆಯ ಪ್ರಯತ್ನವೆಂಬಂತೆ ದೂರುದಾರರ ಸುರೇಶನ ಮಡದಿಯ ಮುಖಾಂತರ ಇವತ್ತು ಬೈಂದೂರು ಆರಕ್ಷರ ಠಾಣೆಯಲ್ಲಿ ದೂರು ದಾಖಲಿಸಲಾಯಿತು,
ದೂರು ನೀಡಿದ ತಕ್ಷಣ ವಿಚಾರಣೆ ನಡೆಸಿದ ಬೈಂದೂರು ಠಾಣಾ ಪೊಲೀಸರು ಹೋಟೆಲ್ ಮಾಲೀಕರನ್ನು ಪೊಲೀಸ್ ಸ್ಟೇಷನ್ ಗೆ ಕರೆದು ವಿಚಾರಿಸಿದಾಗ, ಮಾಲಿಕ ನಾವು ಹೋಟೆಲ್ ಅನ್ನು ಲೀಸಿಗೆ ಕೊಟ್ಟಿದ್ದೇವೆ,ಸಂಬಳ ಬಾಕಿ ಇರುವ ವಿಷಯ ನನ್ನ ಗಮನಕ್ಕೆ ಬಾರದೆ ಇದ್ದುದರಿಂದ ಸಂಬಳ ಕ್ಲಿಯರ್ ಮಾಡ್ಲಿಕ್ಕೆ ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು,
ಹೋಟೆಲ್ ಮಾಲೀಕ ಪೊಲೀಸರ ಸಮ್ಮುಖದಲ್ಲಿ ದೂರುದಾರರಿಗೆ ಬರಬೇಕಾಗಿದ್ದ 25,000 ರೂ. ನೀಡಿ ಪ್ರಕರಣ ಇತ್ಯರ್ಥ ಗೊಳಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘಟನೆಯ ಪ್ರತಿನಿಧಿಯಾಗಿ ಪುರುಷೋತ್ತಮ್ ಪೂಜಾರಿ ಉಡುಪಿ ಉಪಸ್ಥಿತರಿದ್ದರು.ಈ ಪ್ರಕರಣವನ್ನು ಸುಖಾಂತ್ಯ ಆಗುವುದರಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳಿಗೂ ಹಾಗೂ ಹೋಟೆಲ್ ಮಾಲೀಕರಿಗೂ ಹೋಟೆಲ್ ಕಾರ್ಮಿಕ ಸಂಘದ ಪರವಾಗಿ ಅಭಿನಂದನೆ ಹೇಳಿದರು
ಲೋಕಸಭಾ ಚುನಾವಣೆ ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ…
ಲೋಕಸಭಾ ಚುನಾವಣಾ ಹಿನ್ನಲೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು ಇದೀಗ 2ನೇ ಹಂತದ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.ಪ್ರಧಾನಿ…
ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ…
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣ, ನಿಜಾಂಪುರ, ಕೊಳಾರ(ಕೆ), ಗೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಪಕ್ಷ…
ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಉಮೇಶ ಜಾಧವ್ ಅವರ ಪ್ರಚಾರ ನಿಮಿತ್ಯ ಜಿಲ್ಲೆಯ ಹೈವೊಲ್ಟೇಜ್ ಕ್ಷೇತ್ರ ಅಫಜಲಪುರ ಪಟ್ಟಣದಲ್ಲಿ ಬಿಜೆಪಿ…
ಲೋಕಸಭಾ ಚುನಾವಣೆಗೆ ಹಿನ್ನಲೆ ಸಂಬಂಧಿಸಿದಂತೆ ಇಂದು ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ…