Categories: ಮಂಗಳೂರು

ವಿಶ್ವದಾದ್ಯಂತ ಧ್ವನಿ ಒಂದುಗೂಡಿಸುತ್ತಿರುವ ʼನ್ಯೂಸ್ ಕರ್ನಾಟಕ ಕ್ರಿಸ್ಮಸ್ ಕ್ಯಾರಲ್ ಕಂಟೆಸ್ಟ್ʼ

ಮಂಗಳೂರು: ನ್ಯೂಸ್‌ ಕರ್ನಾಟಕ ವತಿಯಿಂದ ಕ್ರಿಸ್ಮಸ್‌ ಪ್ರಯುಕ್ತ ಕ್ರಿಸ್ಮಸ್‌ ಕರೋಲ್ ವಿಡಿಯೋ ಕಂಟೆಸ್ಟ್ -2023 ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ವರ್ಧೆಯಲ್ಲಿ ಭಾಗವಹಿಸಲು ಒಂದಿಷ್ಟು ನಿಯಮಗಳಿವೆ. ಇನ್ನು ಈ ಸ್ಪರ್ಧೆಯಲ್ಲಿ ಮೊದಲು ಬಂದ 75 ವಿಡಿಯೋಗಳಿಗೆ ಆದ್ಯತೆ ನೀಡಲಾಗುತ್ತದೆ. ಅತ್ಯುತ್ತಮವಾದ ಒಂದು ವಿಡಿಯೋಗೆ 15000 ರೂ, ದ್ವಿತೀಯ 10000ರೂ ಹಾಗು ತೃತೀಯ ಬಹುಮಾನವಾಗಿ 5000ರೂ ಸಿಗಲಿದೆ.

ಇನ್ನು ಈ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ 38 ತಂಡಗಳು ಸ್ಪರ್ಧೆಗೆ ವಿಡಿಯೋಗಳನ್ನು ಕಳುಹಿಸಿಕೊಟ್ಟಿವೆ. ಈಗಾಗಲೇ ಇಸ್ರೇಲ್, ಮಂಗಳೂರು ಅತ್ತಾವರ, ಆನೇಕಲ್‌, ಆನೇಕಲ್‌ ಬೆಂಗಳೂರು, ಹರಿಹರ‌, ವಿಟ್ಲ,ಧಾರವಾಡ, ಮೂಡಬಿದಿರೆ, ಬರ್ಗ್ರಾ, ಒಡಿಶಾ ಸೇರಿದಂತೆ ವಿವಿಧ ಭಾಗಗಳಿಂದ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಈ ಸ್ಪರ್ಧೆಯ ಪ್ರಾಯೋಜಕರಾಗಿ ಮೈಕೆಲ್ ಡಿ ಸೋಜಾ & ಫ್ಯಾಮಿಲಿ, ಅಬುಧಾಬಿ., ರಿಚರ್ಡ್ ಕ್ಯಾಸ್ಟಲಿನೊ & ಫ್ಯಾಮಿಲಿ, ಅಬುಧಾಬಿ., ರಾಯಲ್ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಆರ್ಟ್ಸ್, ಅಬುಧಾಬಿ., ಸ್ಯಾಪ್ಲಿಂಗ್ ಮಲ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು., ಜೇಮ್ಸ್ ಮೆಂಡೊಂನ್ಸಾ & ಫ್ಯಾಮಿಲಿ, ದುಬೈ., ಕೆನರಾ ಬ್ಯಾಂಕ್, ಎನ್ಆರ್‌ಐ ಶಾಖೆ, ಕೊಡಿಯಾಲ್ ಬೈಲ್., ಲೂರ್ಡ್ಸ್ ಸೆಂಟ್ರಲ್ ಸ್ಕೂಲ್., ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್., ವಿನ್ನಿಸ್ ರೆಸ್ಟೋರೆಂಟ್, ದುಬೈ., ಅಮಿಗೊ ಆಟೋಮೋಟಿವ್ ಸರ್ವೀಸಸ್, ಅಬುಧಾಬಿ., ಮೌನಿರ್ ಖತರ್ & ಕುಟುಂಬ, ಲೆಬನಾನ್., ಲಿಡಿಯಾ ಲೋಬೊ & ಫ್ಯಾಮಿಲಿ, ಅಬುಧಾಬಿ., ಅಲ್ ಖಾಲಿದಿಯಾ ಗ್ರೂಪ್, ಅಬುಧಾಬಿ., ಹೈಸ್ನಾ ಇಂಟರ್ನ್ಯಾಷನಲ್, ಅಬುಧಾಬಿ., ರೀಗಲ್ ಫರ್ನಿಶಿಂಗ್ & ಸ್ಟೋರೇಜ್ ಸಿಸ್ಟಮ್ಸ್, ಅಬುಧಾಬಿ., ಮೈಕೆಲ್ ಮೊರಾಸ್ & ಫ್ಯಾಮಿಲಿ, ಅಬುಧಾಬಿ., ಮೆರಿಟ್ ಫ್ರೈಟ್ ಸಿಸ್ಟಮ್ಸ್ ಎಲ್ಎಲ್ ಸಿ, ದುಬೈ., ಬ್ಲೂ ರಾಯಲ್ ಗ್ರೂಪ್, ದುಬೈ.

ಸ್ಫರ್ಧೆಯ ನಿಯಮಗಳನ್ನು ನೋಡುವುದಾದರೇ. . .

ಪ್ರತಿ ತಂಡದಿಂದ ಒಂದು ವೀಡಿಯೋ ಗೆ ಅವಕಾಶ.
ವೀಡಿಯೊವನ್ನು ನವೆಂಬರ್ 4 ರಿಂದ ಡಿಸೆಂಬರ್ 10 2023ರ ಒಳಗೆ ರೆಕಾರ್ಡ್ ಮಾಡಿ ನಮಗೆ ಕಳುಹಿಸಿ.
ಒಬ್ಬ ವ್ಯಕ್ತಿಗೆ ಕೇವಲ ಒಂದು ವೀಡಿಯೊವನ್ನು ಕಳುಹಿಸಲು ಹಾಗು ಭಾಗವಹಿಸಲು ಅವಕಾಶ.
ವೀಡಿಯೊ ನೈಜತೆ ಹೊಂದಿರಬೇಕು , ಕನಿಷ್ಠ 3 ನಿಮಿಷಗಳು ಮತ್ತು 4 ನಿಮಿಷಗಳ ಒಳಗೆ ಇರಬೇಕು.
ಒಂದು ತಂಡದಲ್ಲಿ ಕನಿಷ್ಟ 2, ಹೆಚ್ಚೆಂದರೆ 15 ಜನ ಇರಬಹುದು.
ತಮ್ಮ ತಂಡದಲ್ಲಿ ಸಂಗೀತಗಾರರನ್ನು ಒಳಗೊಂಡಿರಬೇಕು.
ನೋಂದಣಿ ಮಾಡಿದ ನಂತರವೇ ವೀಡಿಯೊಗಳನ್ನು ಕಳುಹಿಸಬೇಕು.
ನೋಂದಣಿ ಆದ್ಯತೆ ಆಧಾರದ ಮೇಲೆ ವಿಡಿಯೋಗಳನ್ನು ಪರಿಗಣಿಸಲಾಗುವುದು.
ಬಹುಮಾನದ ಮೊತ್ತ ರೂ.15000 ವಿಜೇತರಿಗೆ, ರೂ.10000 ರನ್ನರ್ ಅಪ್, ರೂ.5000, ಮೂರನೇ ರನ್ನರ್ ಅಪ್ ಮತ್ತು ರೂ.1000 ಐದು ಸಮಾಧಾನಕರ ಬಹುಮಾನಗಳು ಸಿಗಲಿವೆ.
ಸ್ಪರ್ಧೆಯ ನಿಯಮಗಳನ್ನು ಉಲ್ಲಂಘಸಿದರೆ ಅಂತಹ ತಂಡವನ್ನು ಸ್ಫರ್ಧೆಯಿಂದ ಅನರ್ಹತೆಗೊಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. . +91 76762 18092.

Gayathri SG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

4 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

6 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

6 hours ago