ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ಅಧೀನದಲ್ಲಿ ಕಣ್ಣೂರು ವಲಯ ಜೆಡಿಎಸ್ ಸಮಾವೇಶ ಜೆಡಿಎಸ್ ದ .ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಉಧ್ಘಾಟಿಸಿದರು.
ಜೆಡಿಎಸ್ ರಾಷ್ಟ್ರೀಯ ನಾಯಕ ಜನಾಬ್ ಹೈದರ್ ಪರ್ತಿಪ್ಪಾಡಿ ಉಧ್ಘಾಟ. ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ , ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ *ಟಿ. ಎನ್ . ರುದ್ರೇಶ್*, ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಅಹಮದ್ ಮೂಲ್ಕಿ, ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಸಂ.ಕಾರ್ಯದರ್ಶಿ ಝಮೀರ್ ಶಾ , ಭಾರತೀ ಪುಷ್ಪರಾಜನ್ ಮಾತನಾಡಿದರು.
ಈ ಸಂಧರ್ಭ. ಉಲ್ಲಾಲ ನಗರ ಸಭಾ ಸದಸ್ಯರಾದ ಖಲೀಲ್ , ಜಬ್ಬಾರ್ , ಹಾಗೂ ಟಿ. ಎನ್. ರುದ್ರೇಶ್ ರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಕ್ತಾರ ದಿನಕರ ಉಲ್ಲಾಳ, ಫ್ರಾನ್ಸಿಸ್ ಎಂ. ಫರ್ನಾಂಡಿಸ್ , ಕಣ್ಣೂರು ವಲಯಾಧ್ಯಕ್ಷ ರಿಯಾಝ್ ಎ1, ರಫೀಕ್ ಕಣ್ಣೂರು, ಅಲ್ತಾಫ್ ತುಂಬೆ , ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹಾರೂನ್ ರಶೀದ್ ಬಂಟ್ವಾಳ, ವಿನ್ಸೆಂಟ್ ಪಿರೇರಾ , ರಾಜ್ಯ ಯುವ ಮುಖಂಡ ಫೈಸಲ್ ರಹ್ಮಾನ್ , ದ.ಕ.ಜಿಲ್ಲಾ ಯುವಜನತಾದಳ ಉಪಾಧ್ಯಕ್ಷ ಆಸೀಫ್ ತೋಡಾರ್, ವಿಧ್ಯಾರ್ಥಿ ಜನತಾದಳ ಅಧ್ಯಕ್ಷ ಬಿಲಾಲ್ ತಮೀಮ್, ರಹೀಂ ಮಲ್ಲೂರು, ಬಸವರಾಜ್, ಶಫೀಕ್ ಆಲಡ್ಕ , ಜಾವೇದ್ ಪಾಂಡೇಶ್ವರ , ಲತೀಫ್ ಶಿವಭಾಗ್,ದಯಾನಂದ, ಪ್ರಿಯಾ ಸಾಲಿಯಾನ್ , ಶ್ರೀಮಣಿ ಆರ್ ಶೆಟ್ಟಿ , ಶಾರದಾ ಶೆಟ್ಟಿ, ವೀಣಾ ಶೆಟ್ಟಿ, ಕವಿತಾ ಉಪಸ್ಥಿತರಿದ್ದರು.
ಬಂಟ್ಬಾಳ ನಗರ ಜೆಡಿಎಸ್ ಅಧ್ಯಕ್ಷ ಸವಾಝ್ ಬಂಟ್ಬಾಳ ಸ್ವಾಗತಿಸಿದರು.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…