ಮಂಗಳೂರು: ದಯಾ ಕ್ರಿಯೇಷನ್ ಬಾಯಾರು ವತಿಯಿಂದ ನಿರ್ಮಾಣಗೊಂಡಿರುವ ಕುಡ್ಲ ಸೀಮೆದೊಡತಿ ಮಂಗಳಾದೇವಿ ತುಳು ಭಕ್ತಿ ಗೀತೆ ಬಿಡುಗಡೆ ಜೂನ್ 2ರಂದು ಮಂಗಳೂರು ಮಂಗಳಾದೇವಿ ದೇವಳ ಆವರಣದಲ್ಲಿ ಸಂಜೆ 6ಕ್ಕೆ ನಡೆಯಲಿದೆ.
ಶಾಸಕ ವೇದವ್ಯಾಸ ಕಾಮತ್ ಭಕ್ತಿಗೀತೆ ಬಿಡುಗಡೆ ಮಾಡುವರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಎಂಎಲ್ ಅಶ್ವಿನಿ ಉಪಸ್ಥಿತರಿರುವರು.
ಕುಡ್ಲ ಸೀಮೆದೊಡತಿ ಮಂಗಳಾದೇವಿ. ಈ ಹಾಡಿಗೆ ಹರ್ಷಲ್ ಶೆಟ್ಟಿ ಕಲ್ಲಮುಂಡ್ಕೂರು ಸಾಹಿತ್ಯ ಬರೆದಿದ್ದಾರೆ ಕಟೀಲ್ದ ಐಸಿರಿ ಖ್ಯಾತಿದ ದಿಯಾ ರಾವ್. ಕೆ ಮಂಗಳೂರು ಗಾಯನ ಅಭಿನಯದಲ್ಲಿ ಕಿಶೋರ್ ಬೆಳ್ತಂಗಡಿ ಛಾಯಾಗ್ರಹಣ ಮತ್ತು ಸಂಕಲನದಲ್ಲಿ ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ಭಕ್ತಿ ಗೀತೆ ಮೂಡಿ ಬಂದಿದೆ.
ಇನ್ನು ಕುಡ್ಲ ಸೀಮೆದೊಡತಿ ಮಂಗಳಾದೇವಿ. ತುಳು ಭಕ್ತಿ ಗೀತೆ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ನಲ್ಲಿ ತೆರೆ ಕಾಣಲಿದೆ.
ಹಾಸನದ ಸಂಸದರೂ ಆಗಿರೋ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಭವಾನಿ ದಂಪತಿಯ ಹಿರಿಯ ಮಗ ಪ್ರಜ್ವಲ್. ಈತನ ಕಾಮಕಾಂಡದ…
ಜಾತಿ ನಿಂದನೆ ಕೇಸ್ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ…
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ NES ಬಡಾವಣೆಯಲ್ಲಿ ನಡೆದಿದೆ.
ಬಿಜೆಪಿ ಸರಕಾರದ ಸಾಧನೆ ಕೇವಲ ಎರಡೇ ಎರಡು. ಒಂದು ದನದ ಮಾಂಸ ರಫ್ತಿನಲ್ಲಿ 2ನೇ ಸ್ಥಾನ. ಎರಡು ಮೋದಿ ಸ್ವಜಾಹೀರಾತಿಗಾಗಿ…
ಬೆಳಗ್ಗೆ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್…
ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಹೊನ್ನಾವರದಲ್ಲಿ ನಡೆದಿದೆ.