Categories: ಮಂಗಳೂರು

ಮಂಗಳೂರು: ಮಲ್ಲಿಕಟ್ಟೆಯಲ್ಲಿ ಜೆಡಿಎಸ್ ಪಕ್ಷದ ವಾರ್ಡ್ ಮಟ್ಟದ ಚುನಾವಣಾ ಪೂರ್ವಭಾವಿ ಸಭೆ

ಮಂಗಳೂರು : ಮಲ್ಲಿಕಟ್ಟೆಯ ಸುಮಾ ಸಧನ ಸಭಾಂಗಣದಲ್ಲಿ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ಚುನಾವಣೆ ಪೂರ್ವಭಾವಿ ಸಭೆ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು‌. ಈ ಸಮಾರಂಭದ ಅಧ್ಯಕ್ಷತೆಯನ್ನು ಜೆಡಿಏಸ್ ಅಭ್ಯರ್ಥಿ‌ ಸುಮತಿ ಎಸ್ ಹೆಗ್ಡೆ ನಿರ್ವಹಿಸಿದರು.

ದ.ಕ‌‌. ಜಿಲ್ಲಾ ಜನತಾದಳ ( ಜಾ) ಇದರ ಅಧ್ಯಕ್ಷರಾದ ಜಾಕೆ ಮಾಧವ ಗೌಡರವರು ಉಧ್ಘಾಟಿಸಿದರು. ರಾಜ್ಯ ವಕ್ತಾರ ಎಂ. ಬಿ. ಸದಾಶಿವ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳ‌ ಬಗ್ಗೆ ಹಾಗೂ ಯೋಜನೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ ಜೆಡಿಎಸ್ ಪಕ್ಷದ ಬೆಳವಣಿಗೆ ಹಾಗೂ ಮುಂದಿರುವ ಸವಾಲುಗಳ ಬಗ್ಗೆ ಮಾತನಾಡಿದರು. ದ..ಕ‌ . ಜಿಲ್ಲಾ ಕಾರ್ಯಾಧ್ಯಕ್ಷ ವಸಂತ ಪೂಜಾರಿ ಮಾತನಾಡಿ ಬೂತ್ ಮಟ್ಟದ ಕಾರ್ಯಕರ್ತರ ನಿರ್ವಹಣೆಯ ಬಗ್ಗೆ ತಿಳಿಸಿದರು .

ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಝಮೀರ್ ಶಾ, ದ.ಕ.‌ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷೆ ರಮೀಝಾ ನಾಸಿರ್,‌ ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ಅನಿವಾಸಿ ಜೆಡಿಎಸ್, ಮುಖಂಡ ಅಶ್ರಫ್ ಕೋಝಿಕಾನ್ , ವಿಧ್ಯಾರ್ಥಿ ಜನತಾದಳ ಅಧ್ಯಕ್ಷ ಬಿಲಾಲ್ , ಲತೀಫ್ ಬೆಂಗರೆ , ನಾಸಿರ್ ಬಂದರ್, ಜಾವೇದ್ ಪಾಂಡೇಶ್ವರ, ಜೆಡಿಎಸ್ ಮುಖಂಡರಾದ ಪುಷ್ಪರಾಜನ್, ರಾಮ್ ಗಣೇಶ್, ಮುನೀರ್ ಮುಕ್ಕಚ್ಷೇರಿ , ಲತೀಫ್ ಶಿವಭಾಗ್ , ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಪ್ರ.‌ಕಾರ್ಯದರ್ಶಿ ಅಲ್ತಾಫ್ ತುಂಬೆ.ಪಧಾಧಿಕಾರಿಗಳಾದ ಇಝಾ ಬಜಾಲ್ , ದಿನೇಶ್ ಪಾಯಿಸ್, ರಫೀಕ್ ಕಣ್ಣೂರು, ಶಫೀಕ್ ಆಲಡ್ಕ, ಭಾರತೀ ಪುಷ್ಪರಾಜನ್, ಕವಿತಾ , ಶಾರದಾ ಶೆಟ್ಟಿ, ವೀಣಾ ಶೆಟ್ಟಿ, ಚೂಡಾಮಣಿ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Sneha Gowda

Recent Posts

ಅಬಕಾರಿ ನೀತಿ ಪ್ರಕರಣ: ಬಿಆರ್​ಎಸ್​ ನಾಯಕಿ ಕೆ.ಕವಿತಾರ ನ್ಯಾಯಾಂಗ ಬಂಧನ ಮೇ 20ರವರೆಗೆ ವಿಸ್ತರಣೆ

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೆ.ಕವಿತಾ ರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಮೇ 20ರವರೆಗೆ ವಿಸ್ತರಿಸಿದೆ.

9 mins ago

ಮಂಗಳೂರು ಉಡುಪಿಯಲ್ಲೂ 60 ದಾಟಿದ ಎಳನೀರು ರೇಟ್

ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ದಗೆ ಏರುತ್ತಲೇ ಇದ್ದರೆ ಇನ್ನೊಂದೆಡೆ ಬಿಸಿಲ ಬೇಗೆ ತಣಿಸಲುವ ಬೊಂಡ ರೇಟು ಕೂಡ ಏರಿಕೆಯಾಗಿದೆ. 30…

10 mins ago

ಮಂಡಿ ಲೋಕಸಭಾ ಚುನಾವಣೆ : ಕಂಗನಾ ರನೌತ್‌ ನಾಮಪತ್ರ ಸಲ್ಲಿಕೆ

ನಟಿ ಕಂಗನಾ ರನೌತ್‌ ಅಚರು ಇಂದು ಹಿಮಾಚಲ ಪ್ರದೇಶ ಮಂಡಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ರನೌತ್‌ ಅವರು ನಾಮಪತ್ರ…

16 mins ago

ಕೆಎಂಸಿ ಆಸ್ಪತ್ರೆಯಲ್ಲಿ ಈಗ ಮಕ್ಕಳ ರೋಗಶಾಸ್ತ್ರ ತಜ್ಞರಾದ ಡಾ. ವಿಜಯ್ ಕುಮಾರ್ ಅವರು ಲಭ್ಯ

ಮಕ್ಕಳ ರೋಗಶಾಸ್ತ್ರದ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಮಕ್ಕಳ ಮೂತ್ರರೋಗಶಾಸ್ತ್ರ ತಜ್ಞರಾದ ಡಾ. ವಿಜಯ್ ಕುಮಾರ್ ಅವರ ಸೇವೆ ಈಗ…

23 mins ago

ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಯುವಕ ಆತ್ಮಹತ್ಯೆಗೆ ಶರಣು

ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಯುವಕನೊಬ್ಬ ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

36 mins ago

ಕುರ್ಕುರೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯಿಂದ ವಿಚ್ಛೇದನ

ಕುರ್ಕುರೆ ಪ್ಯಾಕೆಟ್‌ ತರಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಪತಿಯಿಂದ ವಿಚ್ಛೇದನ ಬಯಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

1 hour ago