ಬಂಟ್ವಾಳ : ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಇಂದು ಹೊಸ ಅಕ್ಕಿ (ಪುದ್ವಾರ್) ಊಟ ನಡೆಯಿತು.
ಪ್ರತಿ ವರ್ಷವೂ ಕಾವೇರಿ ಸಂಕ್ರಮಣ ದಿನದಂದು ಹೊಸ ಅಕ್ಕಿ ಊಟ ಇಲ್ಲಿ ಬಡಿಸಲಾಗುತ್ತದೆ. ಈ ವರ್ಷ ಕಾವೇರಿ ಸಂಕ್ರಮಣ ಸೋಮವಾರ ದಿನದಂದು ಬಂದ ಹಿನ್ನೆಲೆಯಲ್ಲಿ ಸೋಮವಾರ ದೈವಕ್ಕೆ ಅಗೆಲು ಬಡಿಸುವ ಕ್ರಮ ಇಲ್ಲದ ಕಾರಣ ಇಂದು ಮಂಗಳವಾರ ಹೊಸ ಅಕ್ಕಿ ಊಟದ ಜೊತೆಗೆ ಅಗೆಲು ಬಡಿಸಲಾಯಿತು.
ಭಕ್ತರು ಅಕ್ಕಿ, ವಿಶೇಷ ವಾಗಿ ತರಕಾರಿಗಳನ್ನು ಕ್ಷೇತ್ರ ಕ್ಕೆ ಅರ್ಪಿಸಿದರು. ಹೊಸ ಅಕ್ಕಿ ಬಡಿಸುವ ವೇಳೆ ದೈವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಭಂಡಾರದ ಮನೆಯವರು, ಪ್ರಧಾನ ಅರ್ಚಕ ವಾಸು ಮೂಲ್ಯ, ಅರ್ಚಕರಾದ ನಾರಾಯಣ ಮೂಲ್ಯ , ಮೋನಪ್ಪ ಮೂಲ್ಯ,ದೈವಸ್ಥಾನದ ಚಾಕರಿಯವರು ಹಾಗೂ ಸಾವಿರಾರು ಭಕ್ತರು ಹಾಜರಿದ್ದರು. ಇಂದು ಸುಮಾರು 2018 ಅಗೆಲು ಸೇವೆಯನ್ನು ಭಕ್ತರು ನೀಡಿದ್ದರು.
ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ…
ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…
ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…
ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್ ಕೊಡುವ ನೆಪದಲ್ಲಿ ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…
ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…