ಮಂಗಳೂರು: ಮಂಗಳೂರಿನ ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್ನ ಪೈನ್ಟಿಂಗ್ ವಿಭಾಗದ ಮುಖ್ಯಸ್ಥ ಎನ್. ಎಸ್. ಪತ್ತರ್ ಅವರ ಅಕ್ರಿಲಿಕ್ ವರ್ಣಚಿತ್ರಗಳ ಸಂಗ್ರಹ ಆರ್ಟ್ ಕೆನರಾ ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ “ವಾರದ ಕಲಾಕೃತಿ” ಸರಣಿಯ ಹನ್ನೆರಡನೆಯ ಸಂಚಿಕೆಯಾಗಿದೆ. ಪ್ರದರ್ಶನವನ್ನು ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್ನ ಸಂಸ್ಥಾಪಕ ತೋನ್ಸೆ ತಾರಾನಾಥ ಪೈ ಮತ್ತು ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲಿಯಾನ್ ಅವರ ಸಮ್ಮುಖದಲ್ಲಿ ಅಕ್ಟೋಬರ್ ೧೮, ೨೦೨೧, ಸೋಮವಾರದಂದು ಸಂಜೆ ೬:೦೦ ಗಂಟೆಗೆ ಮಂಗಳೂರು ಬಲ್ಲಾಳಬಾಗ್ನ ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಅನಾವರಣಗೊಳಿಸಲಾಯಿತು.
‘ಆರ್ಟ್ ಆಫ್ ದಿ ವೀಕ್’ ಸರಣಿಯನ್ನು ಆರ್ಟ್ ಕೆನರಾ ಟ್ರಸ್ಟ್, ಎಸ್ ಕ್ಯೂಬ್ ಆರ್ಟ್ ಗ್ಯಾಲರಿ ಮತ್ತು ಮೈಂಡ್ ಕ್ರಾಫ್ಟ್ ಸ್ಟುಡಿಯೋ ಜಂಟಿಯಾಗಿ ಆಯೋಜಿಸಿವೆ. ಈ ವರ್ಣಚಿತ್ರಗಳು ೨೩ ನೇ ಅಕ್ಟೋಬರ್ ೨೦೨೧ ರ ಶನಿವಾರದವರೆಗೆ ಬೆಳಿಗ್ಗೆ ೧೧:೦೦ ರಿಂದ ಮಧ್ಯಾಹ್ನ ೧:೩೦ ರವರೆಗೆ ಮತ್ತು ಸಂಜೆ ೪:೦೦ ರಿಂದ ೭:೦೦ ರವರೆಗೆ ಪ್ರದರ್ಶನದಲ್ಲಿರುತ್ತವೆ. ಇಂಟಾಚ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಕಾರ್ಯಕ್ರಮವನ್ನು ನಿರೂಪಿಸಿದರು.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ.
ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…
ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…