News Karnataka Kannada
Tuesday, April 30 2024
ಕಾಸರಗೋಡು

ವಿದ್ಯುತ್ ಸಾಮಾಗ್ರಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

Untitled 2
Photo Credit :
ಕಾಸರಗೋಡು:  ವಿದ್ಯುತ್  ಸಾಮಾಗ್ರಿಗಳನ್ನು  ಕಳವು ಗೈಯ್ಯು ತ್ತಿದ್ದ ತಮಿಳುನಾಡು ಮೂಲದ ಅಯ್ಯಪ್ಪನ್ (30) ಮತ್ತು ಎಯಿಮಲೈ (31) ಬಂಧಿತ ಆರೋಪಿಗಳನ್ನು  ಬೇಕಲ  ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪನಯಾಲ್ ಬಟ್ಟತ್ತೂರಿನ  ಮೇಘ ವಿದ್ಯುತ್ ಕಂಪೆನಿಯ ವಿದ್ಯುತ್ ಉಪಕರಣ ಗಳನ್ನು ಕಳವು ಗೈದಿದ್ದು,ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು