News Karnataka Kannada
Wednesday, May 01 2024
ಕಾಸರಗೋಡು

ಬೆದರಿಸಿ ಕಾರನ್ನು ಅಪಹರಿಸಿದ್ದ ಆರೋಪಿಯ ಬಂಧನ

Miyapadavu
Photo Credit :

ಕಾಸರಗೋಡು : ಬೆದರಿಸಿ ಕಾರನ್ನು ಅಪಹರಿಸಿದ್ದ ಆರೋಪಿಯನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಬಂಧಿಸಿದೆ.

ಮೀಯಪದವು ಅಡ್ಕತ್ತಗುರಿಯ ರಹೀಮ್  ಬಂಧಿತ .ಪೈವಳಿಕೆ ನಿವಾಸಿಯನ್ನು ಬೆದರಿಸಿ  ಕಾರು ಮತ್ತು ೧೮ ಸಾವಿರ ರೂ . ವನ್ನು ದರೋಡೆ ನಡೆಸಿದ ಪ್ರಕರಣದ ಆರೋಪಿಯಾಗಿದ್ದಾನೆ  ಮಾರ್ಚ್ 3 ರಂದು ಘಟನೆ ನಡೆದಿತ್ತು .

ಪೈವಳಿಕೆ ಬಾಯಿಕಟ್ಟೆ ಎಂಬಲ್ಲಿಂದ ಆರೋಪಿಯನ್ನು ಬಂಧಿಸಲಾಗಿದೆ.  ಪೋಲೀಸರ ಕೊಲೆ ಗೆ ತ್ನ , ಮಾದಕ ವಸ್ತು ಸಾಗಾಟ ಹಾಗೂ ಇನ್ನಿತರ  ಪ್ರಕರಣಗ ಳ ಆರೋಪಿಯಾಗಿದ್ದಾನೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು