News Karnataka Kannada
Monday, April 29 2024
ಕಾಸರಗೋಡು

ಕಾಡಾನೆ-ವನ್ಯಮೃಗಗಳ ಹಾವಳಿ:ಕೃಷಿಕರ ಒಕ್ಕೂಟ ವತಿಯಿಂದ ಜಿಲ್ಲಾ ಅರಣ್ಯ ಕಚೇರಿಗೆ ಜಾಥಾ

Wild Animal
Photo Credit :

ಕಾಸರಗೋಡು : ಕಾಡಾನೆ ಸೇರಿದಂತೆ ವನ್ಯಮೃಗಗಳ ಹಾವಳಿಯಿಂದ ಕೃಷಿ ವಲಯಕ್ಕೆ ಅಪಾರ ಹಾನಿ ಉಂಟಾಗುತ್ತಿದ್ದರೂ ಈ  ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ಕೃಷಿಕರ ಒಕ್ಕೂಟ ವತಿಯಿಂದ ಗುರುವಾರ ಕಾಸರಗೋಡು ಜಿಲ್ಲಾ ಅರಣ್ಯ ಕಚೇರಿಗೆ  ಜಾಥಾ ನಡೆಸಲಾಯಿತು.

ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡ ಮೆರವಣಿಗೆ  ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಬಳಿಕ ನಡೆದ ಪ್ರತಿಭಟನೆಯನ್ನು  ಒಕ್ಕೂಟದ ಅಧ್ಯಕ್ಷ  ಸಿ . ರಾಮಕೃಷ್ಣನ್  ಉದ್ಘಾಟಿಸಿದರು.

ಸಂಚಾಲಕ  ಟಿ  . ಗೋಪಿ ನಾಥನ್  ನಾಯರ್ , ಸುರೇಶ್ , ಕೃಷ್ಣನ್ ನಾಯರ್, ಸುಧಾಕರ ಮೊದಲಾದವರು ಮಾತನಾಡಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು