ಮಂಗಳೂರು: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬಿಡುಗಡೆ ಮಾಡಿದ್ದಾರೆ. ಬೆಳ್ತಂಗಡಿ ತಾಳ್ಲೂಕಿನ ಕಟ್ಟಡ ಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ಎಡ್ವರ್ಡ್ ಡಿಸೋಜ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಣ ಪ್ರಶಸ್ತಿ ಲಭಿಸಿದೆ.
ಕಿರಿಯ ಪ್ರಾಥಮಿಕ ವಿಭಾಗ: ಚೇತನಾ ಕುಮಾರಿ ಪಿ.ವಿ. (ಕುದ್ರಬೆಟ್ಟು–ಬಂಟ್ವಾಳ), ಪಿ. ಶಿವಾನಂದ ಭಂಡಾರಿ (ಬೊಳ್ಳುಕಲ್ಲು–ಬೆಳ್ತಂಗಡಿ), ಸುರೇಖಾ ಕೆ. (ಬಸ್ತಿ ಗಾರ್ಡನ್–ಮಂಗಳೂರು ಉತ್ತರ), ಪ್ರತಿಮಾ ಹೆಬ್ಬಾರ (ಬಗಂಬಿಲ– ಮಂಗಳೂರು ದಕ್ಷಿಣ), ಅರ್ಚನಾ (ಪೆಂಚಾರು–ಮೂಡುಬಿದಿರೆ), ಶಾಂತಕುಮಾರಿ (ಚೆನ್ನಾವರ–ಪುತ್ತೂರು), ಶ್ವೇತಾ ಕೆ. (ಅಚ್ರಪ್ಪಾಡಿ–ಸುಳ್ಯ).
ಹಿರಿಯ ಪ್ರಾಥಮಿಕ ವಿಭಾಗ: ಸುಚೇತಾ (ಕೆದಿಲ–ಬಂಟ್ವಾಳ), ಅಮಿತಾನಂದ ಹೆಗ್ಡೆ (ಬಂಗಾಡಿ–ಬೆಳ್ತಂಗಡಿ), ಪಾವನಾ ಕೆ. (ಕಾಪಿಕಾಡು– ಮಂಗಳೂರು ಉತ್ತರ), ಸುರೇಶ್ ರಾವ್ (ನಾಲ್ಯಪದವು– ಮಂಗಳೂರು ದಕ್ಷಿಣ), ರಾಜೀವ್ ಶೆಟ್ಟಿ (ಅಳಿಯೂರು–ಮೂಡುಬಿದಿರೆ), ಶೀನಪ್ಪ ನಾಯ್ಕ್ ಎನ್. (ಗೋಳಿತೊಟ್ಟು–ಪುತ್ತೂರು), ಸುನಂದಾ ಜಿ. (ಪೇರಾಲು–ಸುಳ್ಯ).
ಪ್ರೌಢಶಾಲಾ ವಿಭಾಗ: ವೆಂಕಟರಮಣ ಆಚಾರ್ಯ (ಸಜಿಪಮೂಡ– ಬಂಟ್ವಾಳ), ಅಜಿತ್ಕುಮಾರ್ (ಗೇರುಕಟ್ಟೆ– ಬೆಳ್ತಂಗಡಿ), ಸುಂದರ್ (ನಡುಗೋಡು–ಮಂಗಳೂರು ಉತ್ತರ), ಎವರೆಸ್ಟ್ ಫೆಲಿಕ್ಸ್ ಕ್ರಾಸ್ತಾ (ಜೆಪ್ಪು–ಮಂಗಳೂರು ದಕ್ಷಿಣ), ಶಂಕರ ನಾಯ್ಕ್ (ಕಲ್ಲಮಂಡ್ಕೂರು–ಮೂಡುಬಿದಿರೆ), ಗೀತಾಮಣಿ ಎಸ್. (ಕೊಂಬೆಟ್ಟು– ಪುತ್ತೂರು), ಕೆಂಚವೀರಪ್ಪ (ಮರ್ಕಂಜ–ಸುಳ್ಯ).
ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ…
ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು…
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)…
ಯಮುನೋತ್ರಿ, ಗಂಗೋತ್ರಿ, ಕೇದರ್ನಾಥ್ ಮತ್ತು ಬದರಿನಾಥ್ ಪವಿತ್ರ ಚಾರ್ ಧಾಮ್ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…
ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್ ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.