ಬೆಂಗಳೂರು: ಮಳೆಯಿಂದಾಗಿ ತರಕಾರಿ ಹಾಗೂ ಸೊಪ್ಪುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿವೆ. ಕೆಜಿಗೆ 60 ರೂ. ಇದ್ದ ಬೀನ್ಸ್ ಈಗ 100-120 ರೂ.ವರೆಗೆ ತಲುಪಿದೆ. 35 ರೂ. ಇದ್ದ ಬೆಂಡೆಕಾಯಿ ದರ 50 ರೂ., ದಪ್ಪ ಮೆಣಸಿನಕಾಯಿ 90 ರೂ. ಬೂದು ಗುಂಬಳ 35 ರೂ. ತಲುಪಿದೆ. ಟೊಮೇಟೊ 50 ರೂ. ಗೆ ಏರಿಕೆಯಾಗಿದ್ದು, ಸೌತೆಕಾಯಿ ಕೆಜಿಗೆ 35 ರೂ. ಎಲೆಕೋಸು 25 ರೂ. ಮೂಲಂಗಿ 40 ರೂ. ಬಜ್ಜಿ ಮೆಣಸಿನಕಾಯಿ 55 ರೂ. ಬಿಳಿದ ಬದನೆ 75 ರೂ. ಗೆ ಗಡಿ ತಲುಪಿವೆ.
ಇನ್ನು ಸೊಪ್ಪಿನ ಬೆಲೆಯಲ್ಲೂ ಏರಿಕೆಯಾಗಿದ್ದು, ಕೊತ್ತಂಬರಿ ಸೊಪ್ಪಿನ ಬೆಲೆ ಕೆಜಿಗೆ 80 ರೂ. ದಾಟಿದೆ. ನಾಟಿ ಸೊಪ್ಪು ಕಂತೆಗೆ 50-70 ರೂ. ತಲುಪಿದೆ. ಮೆಂತ್ಯ ಸೊಪ್ಪು ಹಾಪ್ ಕಾಮ್ಸ್ ನಲ್ಲಿ ಕೆಜಿಗೆ 200 ರೂ. ದಾಟಿದರೆ,ಕಂತೆಗೆ 30-40 ರೂ. ಇದೆ. ಸಬ್ಬಕ್ಕಿ ಸೊಪ್ಪು ಕಂತೆಗೆ 30-40 ರೂ. ಇದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗಾ ಗಾಯದ ಮೇಲೆ ಬರೆ ಎಳೆದ ಹಾಗೆ ಆಗಿದೆ.
ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…
ಪ್ರಪಂಚದಾದ್ಯಂತ ಮೇ 12ರಂದು ಅಂತರಾಷ್ಟ್ರೀಯ ದಾದಿಯರ ದಿನ ವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ವಿಶ್ವಾದ್ಯಂತ ಅಂತರರಾಷ್ಟ್ರೀಯ…
ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.
ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. . ಫೇಲ್ ಆದ ವಿಚಾರ ಪೋಷಕರಿಗೆ…
ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್…
ಮದುವೆಗೆ ಹೋಗಿ ತಡರಾತ್ರಿ ಮರಳಿ ಬರುತ್ತಿದ್ದ ಸಂದರ್ಭ ಕಾರು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾವಗಡ -ತುಮಕೂರು…