News Karnataka Kannada
Monday, April 29 2024
ವಿಜಯಪುರ

ವಿಜಯಪುರ: ಅಗ್ನಿಪಥ ವಿರೋಧ ಮಾಡುವವರು ದೇಶದ್ರೋಹಿಗಳು ಎಂದ ಬಸನಗೌಡ ಪಾಟೀಲ ಯತ್ನಾಳ

Attempts are being made to cover up PSI recruitment exam scam, says Basanagouda Patil Yatnal
Photo Credit : Twitter

ವಿಜಯಪುರ: ಅಗ್ನಿಪಥ ವಿರೋಧ ಮಾಡುವವರು ದೇಶದ್ರೋಹಿಗಳು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗ್ನಿಪಥ ಯೋಜನೆ ಒಳ್ಳೆಯ ಯೋಜನೆ ಆಗಿದೆ. ಅಗ್ನಿಪಥ ಸಮಾಜದ ವಿರೋಧಿ ಅಲ್ಲ, ಪಾಕಿಸ್ಥಾನದ ವಿರುದ್ಧ ಅಗ್ನಿಪಥ ಆಗಿದೆ ಎಂದರು.

ಭಾರತ ಭಾರತವಾಗಿ ಉಳಿದಿದೆ 2047 ರಲ್ಲಿ ಇಸ್ಲಾಂ ರಾಷ್ಟ್ರ ಮಾಡುವ ದೊಡ್ಡ ಷಡ್ಯಂತ್ರ ಭಾರತದಲ್ಲಿ ನಡೆದಿದೆ. ನಾವು ತಯಾರಿಯಾಗುವ ಕಾಲ ಬಂದಿದೆ ಎಂದರು.

ಎಸ್’ಡಿಎಫ್’ಐ, ಎಫ್’ಡಿಎಫ್ ನವರು ಕುತಂತ್ರ ಮಾಡುತ್ತಿದ್ದಾರೆ. ಮಾಜಿ‌ ಉಪ ರಾಷ್ಟ್ರಪತಿ ಪಾಕಿಸ್ಥಾನ ಏಜೆಂಟ್ ಆಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ದೇಶ ವಿರೋಧಿ ಕೆಲಸ ಮಾಡುವವರು ಹಿಂದುಗಳಿಗೆ ಏನ್ ಬೇಕಾದರೂ ಮಾಡಬಹುದು. ಅದಕ್ಕಾಗಿ ನಾವು ತಯಾರಾಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು