News Karnataka Kannada
Monday, April 29 2024
ಕರ್ನಾಟಕ

ವಿದ್ಯುತ್ ಸ್ಪರ್ಶದಿಂದ ಹೆಸ್ಕಾಂ ನೌಕರ ಸಾವು

Photo Credit :

ವಿದ್ಯುತ್ ಸ್ಪರ್ಶದಿಂದ ಹೆಸ್ಕಾಂ ನೌಕರ ಸಾವು

ಕಾರವಾರ: ವಿದ್ಯುತ್ ಸ್ಪರ್ಶದಿಂದಾಗಿ ಹೆಸ್ಕಾಂ ನೌಕರ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಸದಾಶಿಗಡದ ಚಚ್.ವಾಡಾದಲ್ಲಿ ಸಂಭವಿಸಿದೆ. ಶಿವಾನಂದ ನಿಜಣ್ಣವರ್(೨೩) ಮೃತಪಟ್ಟ ಹೆಸ್ಕಾಂ ನೌಕರ.

ಈತ ಸದಾಶಿವಗಡದ ಚರ್ಚ್ವಾಡಾದಲ್ಲಿ ಟ್ರಾನ್ಸ್ರ್ಫಾಮರ್ ದುರಸ್ತಿ ಮಾಡುತ್ತಿರುವ ವೇಳೆಯಲ್ಲಿ ೧೧ ಕೆ.ವಿ. ವಿದ್ಯುತ್ ತಂತಿ ತಗುಲಿದ್ದರಿಂದ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಕಾರವಾರದ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು