ಕಾರವಾರ: ವಿದ್ಯುತ್ ಸ್ಪರ್ಶದಿಂದಾಗಿ ಹೆಸ್ಕಾಂ ನೌಕರ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಸದಾಶಿಗಡದ ಚಚ್.ವಾಡಾದಲ್ಲಿ ಸಂಭವಿಸಿದೆ. ಶಿವಾನಂದ ನಿಜಣ್ಣವರ್(೨೩) ಮೃತಪಟ್ಟ ಹೆಸ್ಕಾಂ ನೌಕರ.
ಈತ ಸದಾಶಿವಗಡದ ಚರ್ಚ್ವಾಡಾದಲ್ಲಿ ಟ್ರಾನ್ಸ್ರ್ಫಾಮರ್ ದುರಸ್ತಿ ಮಾಡುತ್ತಿರುವ ವೇಳೆಯಲ್ಲಿ ೧೧ ಕೆ.ವಿ. ವಿದ್ಯುತ್ ತಂತಿ ತಗುಲಿದ್ದರಿಂದ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಕಾರವಾರದ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.