ಮುಂಬಯಿ: ಸ್ಕೂಲ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಆಯೋಜಿಸಿದ್ದ ಅಂತರ್ ರಾಜ್ಯ ಶಾಲಾ ಅಥ್ಲೆಟಿಕ್ ೨೦೨೨-೨೩ರಲ್ಲಿ ಉಡುಪಿ ಕಲ್ಯಾಣ್ಪುರ ಮೂಲತಃ ಯುವ ಪ್ರತಿಭೆ, ಸಾಕಿನಾಕಾ ನಿವಾಸಿ ಪೊವಾಯಿ ಅಲ್ಲಿನ ಪವಾರ್ ಪಬ್ಲಿಕ್ ಸ್ಕೂಲ್ನ (ಚಾಂದಿವಲಿ) ವಿದ್ಯಾಥಿ ಓಟಗಾರ ಆದಿ ರವಿ ಪೂಜಾರಿ ಎರಡು ಸ್ವರ್ಣ ಪದಕಗಳನ್ನು ಪ್ರಾಪ್ತಿಸಿ ಶ್ರೇಷ್ಠ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಮರೇನ್ಲೈನ್ ಅಲ್ಲಿನ ಮುಂಬಯಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಕಳೆದ ಸೋಮವಾರ ನಡೆಸಲ್ಪಟ್ಟ ಸ್ಪರ್ಧೆಯಲ್ಲಿ ಪವಾರ್ ಪಬ್ಲಿಕ್ ಸ್ಕೂಲ್ನ್ನು ಪ್ರತಿನಿಧಿಸಿದ ೧೫ರ ಹರೆಯದ ಆದಿ ಪೂಜಾರಿ ಕ್ರೀಡಾ ತುಪಾಕಿಯನ್ನಿಡಿದು ಓಡಿ೧೧.೪೫ ಸೆಕೆಂಡ್ಗಳಲ್ಲಿ ಗುರಿ ತಲುಪಿ ಎರಡು ಚಿನ್ನ ಪದಕಗಳನ್ನು ತನ್ನದಾಗಿಸಿ ವಿಜೇತನಾದನು.
ಎಂಎಸ್ಎಸ್ಎ೧೨೮ನೇ ವಾರ್ಷಿಕ ಅಂತರ-ಶಾಲಾ ಅಥ್ಲೆಟಿಕ್ ಚಾಂಪಿಯನ್ಶಿಪ್ ೨೦೨೨-೨೦೨೩ರ ೧೬ ವರ್ಷದೊಳಗಿನವರ ಸ್ಪರ್ಧೆಗಳಲ್ಲಿ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ (ಫೋರ್ಟ್) ಅತ್ಯಂತ ವೇಗದ ಹುಡುಗ ಮತ್ತು ಹುಡುಗಿಯಾಗಿ ಹೊರಹೊಮ್ಮಿದ್ದು ಸ್ಪರ್ಧೆಯಲ್ಲಿ ಮುನ್ನಡೆದ ಆದಿ ನಾನು ತುಪಾಕಿನಿಂದ ಮುನ್ನಡೆ ಸಾಧಿಸಿದರೂ, ನಾನು ಉತ್ತಮ ಸಮಯದಲ್ಲಿ ಸ್ಪರ್ಧೆ ಪೂರೈಸಲು ಮತ್ತು ನಂತರ ೨೦೦ ಓಟಕ್ಕೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಬಯಸಿದ್ದರಿಂದ ನಾನು ಶಕ್ತಿಶಾಲಿಯಾಗಿ ಮುನ್ನಡೆದೆ ಎಂದರು. ನಾನು ಉಸೇನ್ ಬೋಲ್ಟ್ ಅವರ ಕ್ರೀಡಾಭಿಮಾನಿ ಎಂದೂ ಆದಿ ಅವರು ತಿಳಿಸಿದರು.
ಪ್ರತಿಭಾನ್ವಿತ ಆದಿ ಪೂಜಾರಿ ಉಡುಪಿ ಕಲ್ಯಾಣ್ಪುರ ಇಲ್ಲಿನ ತೋನ್ಸೆ ಇಲ್ಲಿನ ಇವರು ಗ್ರಾಮದಲ್ಲಿ ಕಾಂತು ಪೂಜಾರಿ ಮನೆ ನಿವಾಸಿ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಸಕ್ರೀಯ ಸದಸ್ಯ ರವಿ ಪೂಜಾರಿ ಮತ್ತು ಸಂಧ್ಯಾ
ಆರ್.ಪೂಜಾರಿ ಇನ್ನಂಜೆ ಇವರ ಸುಪುತ್ರ ಹಾಗೂ ಗರೋಡಿ ಸೇವಾ ಟ್ರಸ್ಟ್ನ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಇವರ ಸೋದರಪುತ್ರ ಆಗಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ…
ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ಬಹಳಷ್ಟು ಕನ್ನಡಿಗರು ಸಕ್ಸಸ್ ಕಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಬೇಡಿಕೆಯೂ…
ಹಾಸನದ ಅಶ್ಲೀಲ ವಿಡಿಯೋ ವೈರಲ್ ಹಾಗೂ ಪೆನ್ಡ್ರೈವ್ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ…
ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಅವರು ನಿಧನರಾಗಿದ್ದಾರೆ.
ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ…
ಹೆಚ್ಡಿ ರೇವಣ್ಣರಂತೆ ಮಾಜಿ ಸಿಎಂ ಹೆಚ್ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಅವರು…