ವ್ಯಾಪಾರ ಸುತ್ತಲಿನ ಕತೆಯ ಸಿನೆಮಾ ‘ಬೇರ’- ಸ್ವರಾಜ್ ಶೆಟ್ಟಿ

ವಿನು ಬಳಂಜ ನಿರ್ದೇಶನದ ‘ಬೇರ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಕಲಾವಿದರನ್ನು  ಒಳಗೊಂಡ ಸಿನೆಮಾ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು  ಕಲಾವಿದ ಸ್ವರಾಜ್ ಶೆಟ್ಟಿ ಹೇಳಿದ್ದಾರೆ.

ಬದುಕುವುದಕ್ಕೆ ವ್ಯಾಪಾರ ಒಂದೆಡೆಯಾದರೆ, ಬದುಕು ಮುಗಿಸುವುದೇ ಇನ್ನೊಂದೆಡೆ ವ್ಯಾಪಾರ. ಮುಗ್ಧ ಅಮ್ಮಂದಿರ ಮಕ್ಕಳು ಸಾಯ್ತಾರೆ. ಅದು ಆಗಬಾರದು ಎನ್ನುವ ಆಶಯದೊಂದಿಗೆ ಸಿನೆಮಾ ಮಾಡಿದ್ದೇವೆ.  ಕಲ್ಲಡ್ಕದಲ್ಲಿ ಮ್ಯೂಸಿಯಂ ಒಂದಿದೆ.‌ ಅಲ್ಲಿ ಈ ಕತೆ ಹೊಳೆಯಿತು. ಕರಾವಳಿಯ  ಜನರಿಗೆ ಕನೆಕ್ಟ್ ಆಗುವ ನಿಟ್ಟಿನಲ್ಲಿ ಸಿನೆಮಾ ಮೂಡಿಬಂದಿದೆ  ಎಂದು ವಿನು ಬಳಂಜ ಹೇಳಿದ್ದಾರೆ.

ವಿನು ಬಳಂಜ ತುಳುನಾಡಿನ ಪ್ರತಿಭೆ. ಟಿ.ಎನ್. ಸೀತಾರಾಮ್ ಅವರ ಶಿಷ್ಯ. ಹಲವು ಧಾರಾವಾಹಿ ಮಾಡಿದ್ದರು ಅವರು ಇನ್ನಷ್ಟು ಚಿತ್ರ ಮಾಡುವಂತಾಗಲಿ ಎಂದು ಹಿರಿಯ ಕಲಾವಿದ ವಿಜಯ ಕುಮಾರ್ ಕೊಡಿಯಾಲಬೈಲ್ ಶುಭಹಾರೈಸಿದ್ದಾರೆ.  ಚಿತ್ರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರೋಲ್ ಮಾಡಿದ್ದೇನೆ. ಕರಾವಳಿಗೆ ಈ ಕತೆ ತುಂಬ ಕನೆಕ್ಟ್ ಆಗಿದೆ ಎಂದು  ಅಶ್ವಿನ್ ಹಾಸನ ಸಂತಸ ವ್ಯಕ್ತಪಡಿಸಿದ್ದಾರೆ. ಅಮಾಯಕರನ್ನು ಉಪಯೋಗಿಸಿ ಹೇಗೆ ಬಿಸಾಡುತ್ತಾರೆ. ಅದು ಹೇಗೆ ವ್ಯಾಪಾರ ಆಗ್ತದೆ? ಜೀವನ ಹಾಳು ಮಾಡಿಕೊಳ್ಳದೆ ಸಾಗಲು ಈ ಸಿನೆಮಾ ಉತ್ತಮ ಮೆಸೆಜ್ ನೀಡಲಿದೆ ನಟ ಧವಳ್ ದೀಪಕ್ ಹೇಳಿದ್ದಾರೆ.

Gayathri SG

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

3 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

3 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

4 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

4 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

4 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

5 hours ago