ಉಡುಪಿ: ಡಿ.11ರಂದು ಬ್ರಹ್ಮಾವರದಿಂದ ಉಡುಪಿ ಎಸಿಯ ನೀಲಾವರದವರೆಗೆ ಬ್ರಹ್ಮಾವರ ವಿಎಚ್ ಪಿ ವತಿಯಿಂದ ಧರ್ಮ ಜಾಗೃತಿ ನಡಿಗೆ ಎಂಬ ವಾಕ್ಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಡುಪಿ ಶಾಸಕ ಕೆ.ರಘುಪತಿ ಭಟ್ ಭಾಗವಹಿಸಿದ್ದರು.
ಉಡುಪಿ: ವಿಎಚ್ ಪಿ ವತಿಯಿಂದ ಧರ್ಮ ಜಾಗೃತಿ ನಡಿಗೆ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.