News Karnataka Kannada
Monday, April 29 2024
ಕ್ರೈಮ್

ನೂತನ ನಗರ ಪೊಲೀಸರಿಂದ 96 ಸಾವಿರಕ್ಕೂ ಅಧಿಕ ಮೊತ್ತದ ಸರಾಯಿ ಜಪ್ತಿ

More than Rs 96,000 worth of liquor seized by Bidar's new city police
Photo Credit : News Kannada

ಬೀದರ್: ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ದಿನಾಂಕ 23 ರಂದು ಗಣೇಶ ಚತುರ್ಥಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸರಾಯಿ ಮಾರಾಟ ನಿಷೇಧ (Dry Day) ಘೋಶಣೆ ಮಾಡಿದ್ದರು.

ಬೀದರ್ ನ ಪ್ರತಾಪ ನಗರದಲ್ಲಿ ಆದೇಶವನ್ನು ಉಲ್ಲಂಘನೆ ಮಾಡಿ ಸರಾಯಿ ಮಾರಾಟ ಮಾಡುತ್ತಿರವ ಮಾಹಿತಿಯಂತೆ ಬೀದರ್ ನೂತನ ನಗರ ಪೊಲೀಸ್ ಠಾಣೆಯ ಪ್ರಭಾರಿ ಪಿ.ಐ ವಿಜಯಕುಮಾರ ರವರು ತಮ್ಮ ಠಾಣೆಯ, ತಸ್ಲೀಮ್ ಸುಲ್ತಾನಾ, ಪಿ.ಎಸ್.ಐ,  ವಿಜಯಕುಮಾರ, ಸಿಹೆಚ್.ಸಿ, ಹನುಮಗೌಡ, ಸಿಪಿಸಿ ರವರೊಂದಿಗೆ ದಾಳಿ ಮಾಡಿದ್ದಾರೆ.

ಈ ದಾಳಿಯಲ್ಲಿ ವಿವಿಧ ನಮೂನೆಯ ಅಂದಾಜು ಮೌಲ್ಯ 83,553.00 ರೂಪಾಯಿ ಬೆಲೆ ಬಾಳುವ ಸರಾಯಿ ಮತ್ತು 13,000.00 ಸಾವಿರ ರೂಪಾಯಿಯ ಎರಡೂ ಮೊಬೈಲ್ ಹೀಗೆ ಒಟ್ಟು  96,553.00 ರೂಪಾಯಿಯ ಮಾಲನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು