ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತç ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಮತಿ ಅಶ್ವಿನಿಯವರ “ಸ್ಟಡೀಸ್ ಆನ್ ಎನ್.ಓ.ಎಸ್. ಡೋನರ್ ಲಿಗೆಂಡ್ಸ್ ಆ್ಯಸ್ ಅನಾಲಿಟಿಕಲ್ ರಿಏಜೆಂಟ್ ಆ್ಯಂಡ್ ಕಾಂಪ್ಲೆಕ್ಸಿಂಗ್ ಏಜೆಂಟ್” ಎಂಬ ಮಹಾಪ್ರಬಂಧಕ್ಕೆ ವಿಸ್ವೇಸ್ವರಯ್ಯ ಟೆಕ್ನಾಲಾಜಿಕಲ್ ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.
ಇವರು ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ. ಗೋಪಾಲಕೃಷ್ಣ ಭಟ್ ಎನ್., ಮತ್ತು ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಡಾ. ರೋನಾಲ್ಡ್ ಎ. ನಜರೆತ್ರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.
ಅಶ್ವಿನಿಯವವರು ಮಂಗಳೂರಿನ ಶ್ರೀ ಬಿ ನಾರಾಯಣ ಹಾಗೂ ಶ್ರೀಮತಿ ಶಕುಂತಲಾರವರ ಪುತ್ರಿ ಹಾಗೂ ಶ್ರೀ ಪ್ರಸಾದ್ ಕರ್ಕೇರಾರವರ ಧರ್ಮಪತ್ನಿ.